
೧. ಜಗತ್ತಿನ ಎಲ್ಲಾ ನಿರ್ಮಿತಿಯು ಒಂದು `Form of thought’ (ವಿಚಾರವೇ ರೂಪ) ಆಗಿದೆ. ಭಗವಂತನ ವಿಚಾರವೇ, ಜಗತ್ತು ಮತ್ತು ಅವನ ಆಟ, ಎಂದರೆ ಜಗತ್ತಿನ ವಿಷಮತೆ ಆಗಿದೆ. ನಿಮ್ಮ ಅಸ್ತಿತ್ವವು ಸಹ ಯಾರೋ ಒಬ್ಬರ ವಿಚಾರವಾಗಿದೆ.
೨. ಸಂತರನ್ನು ಜನರು ಪ್ರೀತಿಸುತ್ತಾರೆ; ಏಕೆಂದರೆ ಅವರ ದೇಹವು ಪ್ರೀತಿಯಿಂದ ಕೂಡಿರುತ್ತದೆ. ಸಂತರ ದೇಹವು ಮೃದು ಮತ್ತು ಕೋಮಲವಾಗಿರುತ್ತದೆ; ಏಕೆಂದರೆ ಅವರ ಮನಸ್ಸಿನ ಮೃದುತ್ವವು ಪರಾಕೋಟಿಯದ್ದಾಗಿರುತ್ತದೆ.
೩. ವೇದಾಂತದ ಕುರಿತು ಚರ್ಚೆ ಮಾಡಲು ಸಾಧ್ಯವಾದರೆ, ‘ವೇದವನ್ನು ತಿಳಿದಿದ್ದೇನೆ’, ಎಂದು ಅನಿಸಿದರೂ, ದೇಹಬುದ್ಧಿಯ ಅಭಿಮಾನವನ್ನು ಇಟ್ಟುಕೊಳ್ಳಬಾರದು; ಏಕೆಂದರೆ ವೇದವು ಈಶ್ವರನಿಂದ ನಿರ್ಮಿಸಲ್ಪಟ್ಟಿದೆ ಮತ್ತು ಅದನ್ನು ತಿಳಿಸಿಕೊಡುವ ಪ್ರಕ್ರಿಯೆಯನ್ನೂ ಈಶ್ವರನೇ ಮಾಡುತ್ತಾನೆ.
– ಪ್ರಾ. ಗುರುನಾಥ ವಿಶ್ವನಾಥ ಮುಂಗಳೆ, ಕೊಲ್ಹಾಪುರ (‘ಗುರುಬೋಧ’)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !