ಧರ್ಮದಲ್ಲಿ ಒಡಕು ಮೂಡಿಸಲು ಪ್ರಯತ್ನಿಸುವವರಿಗೆ ಮರುಪ್ರಶ್ನೆ ಕೇಳಿ !

ಒಬ್ಬ ಜಾಣ ವ್ಯಕ್ತಿ ಹೇಳಿದನು, ”ಲಿಂಗಾಯತ ಒಂದು ಸ್ವತಂತ್ರ ಧರ್ಮ. ಲಿಂಗಾಯತರಿಗೂ ಮತ್ತು ಗಣಪತಿಗೂ ಯಾವುದೇ ಸಂಬಂಧವಿಲ್ಲ.” ನಾನು ಅವನಿಗೆ ಕೇಳಿದೆ, ”ಶಿವಯೋಗಿ ಸಿದ್ಧರಾಮರು ಲಿಂಗಾಯತ ಮಹಾಪುರುಷರೇ ?” ಅದಕ್ಕೆ ಅವನು ‘ಏಕೆ ? ಏನಾಯಿತು ?’ ಎಂದು ಮರುಪ್ರಶ್ನಿಸಿದ. ನಾನು, ”ಶಿವಯೋಗಿ ಸಿದ್ಧರಾಮರು ೯೦೦ ವರ್ಷಗಳ ಹಿಂದೆ ಸೊಲ್ಲಾಪುರದಲ್ಲಿ ೮ ದಿಕ್ಕುಗಳಲ್ಲಿ ಅಷ್ಟವಿನಾಯಕರನ್ನು ಸ್ಥಾಪಿಸಿದರು” ಎಂದು ಹೇಳಿದೆ. ಆ ಜಾಣ ವ್ಯಕ್ತಿ ಮೆಲ್ಲಗೆ ಕಾಲ್ಕಿತ್ತನು.

ಬೋಧನೆ : ಸ್ವತಂತ್ರ ಧರ್ಮವೆಂದು ಹೇಳಿಕೊಳ್ಳುವವರಿಗೆ ಉತ್ತರ ಕೊಡಲು ಪ್ರಯತ್ನಿಸಬೇಡಿ. ಅವರಿಗೆ ಮರುಪ್ರಶ್ನೆ ಕೇಳಿ, ಅವರು ಓಡಿ ಹೋಗುತ್ತಾರೆ. – ಶ್ರೀ. ಸಿದ್ಧರಾಮ ಪಾಟೀಲ, ಉಪಸಂಪಾದಕ, ಸೊಲ್ಲಾಪುರ (೭.೯.೨೦೨೫)