
ನಾಮವು ವೇದಗಳಿಗಿಂತಲೂ ಶ್ರೇಷ್ಠವಾಗಿದೆ. ಅದು ಹೇಗೆಂದು ನೋಡಿ. ವೇದಾಧ್ಯಯನದಿಂದ ಲಾಭ ಪಡೆಯಲು ನಾಲ್ಕು ವೇದಗಳ ಅಧ್ಯಯನ ಮಾಡುವುದು ಅವಶ್ಯಕವಾಗಿದೆ. ಅದಕ್ಕಾಗಿ ಬಹಳ ಸಮಯ ಮತ್ತು ಶ್ರಮ ಬೇಕಾಗುತ್ತದೆ. ನಾಮಕ್ಕೆ ಯಾವುದೇ ಶ್ರಮವಿಲ್ಲ. ಎರಡನೆಯದಾಗಿ, ವೇದಾಧ್ಯಯನ ಮಾಡಲು ಎಲ್ಲರಿಗೂ ಅಧಿಕಾರವಿಲ್ಲ. ಆದರೆ ನಾಮವನ್ನು ಯಾರಾದರೂ ತೆಗೆದುಕೊಳ್ಳಬಹುದು, ವೇದಗಳ ಮಂತ್ರಗಳು ‘ಓಂ’ಕಾರದಿಂದಲೇ ಪ್ರಾರಂಭವಾಗುತ್ತವೆ; ಹಾಗಾಗಿ ವೇದಗಳ ಆರಂಭದಲೂ ನಾಮವೇ ಇದೆ. ನಾಮವು ತೀರ್ಥಯಾತ್ರೆಗಿಂತಲೂ ಶ್ರೇಷ್ಠವಾಗಿದೆ. ನಾಮವು ಮನೆಯಲ್ಲಿಯೇ ಅಂತರಂಗದ ಪರಿವರ್ತನೆಯನ್ನು ತರುತ್ತದೆ. ಪಂಢರಪುರಕ್ಕೆ ಹೋಗಿ ನಾಮವನ್ನು ತೆಗೆದುಕೊಳ್ಳಲು ಕಲಿಯದಿದ್ದರೆ, ಅಲ್ಲಿ ಹೋಗುವುದು ವ್ಯರ್ಥವಾಯಿತು ಎನ್ನಬೇಕು. ‘ನಾಮವನ್ನು ತೆಗೆದುಕೊಳ್ಳಬೇಕು’, ಎಂಬ ಬುದ್ಧಿ ಮೂಡಲು ಅಲ್ಲಿ ಹೋಗುವುದು ಅವಶ್ಯಕವಾಗಿದೆ. ನಾಮವು ಎಲ್ಲ ಸತ್ಕರ್ಮಗಳ ರಾಜನಾಗಿದೆ.
– ಬ್ರಹ್ಮಚೈತನ್ಯ ಗೊಂದವಲೇಕರ ಮಹಾರಾಜರು
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು