
ನಾಮವು ವೇದಗಳಿಗಿಂತಲೂ ಶ್ರೇಷ್ಠವಾಗಿದೆ. ಅದು ಹೇಗೆಂದು ನೋಡಿ. ವೇದಾಧ್ಯಯನದಿಂದ ಲಾಭ ಪಡೆಯಲು ನಾಲ್ಕು ವೇದಗಳ ಅಧ್ಯಯನ ಮಾಡುವುದು ಅವಶ್ಯಕವಾಗಿದೆ. ಅದಕ್ಕಾಗಿ ಬಹಳ ಸಮಯ ಮತ್ತು ಶ್ರಮ ಬೇಕಾಗುತ್ತದೆ. ನಾಮಕ್ಕೆ ಯಾವುದೇ ಶ್ರಮವಿಲ್ಲ. ಎರಡನೆಯದಾಗಿ, ವೇದಾಧ್ಯಯನ ಮಾಡಲು ಎಲ್ಲರಿಗೂ ಅಧಿಕಾರವಿಲ್ಲ. ಆದರೆ ನಾಮವನ್ನು ಯಾರಾದರೂ ತೆಗೆದುಕೊಳ್ಳಬಹುದು, ವೇದಗಳ ಮಂತ್ರಗಳು ‘ಓಂ’ಕಾರದಿಂದಲೇ ಪ್ರಾರಂಭವಾಗುತ್ತವೆ; ಹಾಗಾಗಿ ವೇದಗಳ ಆರಂಭದಲೂ ನಾಮವೇ ಇದೆ. ನಾಮವು ತೀರ್ಥಯಾತ್ರೆಗಿಂತಲೂ ಶ್ರೇಷ್ಠವಾಗಿದೆ. ನಾಮವು ಮನೆಯಲ್ಲಿಯೇ ಅಂತರಂಗದ ಪರಿವರ್ತನೆಯನ್ನು ತರುತ್ತದೆ. ಪಂಢರಪುರಕ್ಕೆ ಹೋಗಿ ನಾಮವನ್ನು ತೆಗೆದುಕೊಳ್ಳಲು ಕಲಿಯದಿದ್ದರೆ, ಅಲ್ಲಿ ಹೋಗುವುದು ವ್ಯರ್ಥವಾಯಿತು ಎನ್ನಬೇಕು. ‘ನಾಮವನ್ನು ತೆಗೆದುಕೊಳ್ಳಬೇಕು’, ಎಂಬ ಬುದ್ಧಿ ಮೂಡಲು ಅಲ್ಲಿ ಹೋಗುವುದು ಅವಶ್ಯಕವಾಗಿದೆ. ನಾಮವು ಎಲ್ಲ ಸತ್ಕರ್ಮಗಳ ರಾಜನಾಗಿದೆ.
– ಬ್ರಹ್ಮಚೈತನ್ಯ ಗೊಂದವಲೇಕರ ಮಹಾರಾಜರು
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !