ಆಧ್ಯಾತ್ಮಿಕ ಲೇಖನದ ಮಹತ್ವ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ರಾಜಕೀಯ ಕ್ಷೇತ್ರದ ಕಾರ್ಯಕರ್ತರ ವಿಷಯ ಗಳು ಮಾಯೆಗೆ ಸಂಬಂಧಿಸಿರುವ ಕಾರಣ ಅವರ ಲೇಖನ ಹೆಚ್ಚು ಕಾಲ ಉಳಿಯುವುದಿಲ್ಲ. ತದ್ವಿರುದ್ಧವಾಗಿ ಆಧ್ಯಾತ್ಮಿಕ ಕ್ಷೇತ್ರದ ಲೇಖನ ಹೆಚ್ಚು ಕಾಲ ಅಥವಾ ಯುಗ-ಯುಗಗಳ ತನಕ ಉಳಿಯುತ್ತದೆ, ಉದಾ. ವೇದಗಳು, ಉಪನಿಷತ್ತು ಗಳು, ಪುರಾಣಗಳು ಇತ್ಯಾದಿ.’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ