
‘ಶ್ರೀ ಗಣೇಶನು ಎಲ್ಲರಿಗೂ ಜ್ಞಾನ ಮತ್ತು ಶುಭಮಂಗಲವನ್ನು ಪ್ರದಾನಿಸುವುದೊಂದಿಗೆ ದೇವಾನ್ತಕ, ನರಾನ್ತಕ ಇಂತಹ ಅಸುರರನ್ನೂ ಸಂಹರಿಸುತ್ತಾನೆ. ಶ್ರೀ ಗಣೇಶನ ಆದರ್ಶವನ್ನು ಎದುರಿಗೆ ಇಟ್ಟು ನಾವು ಕೂಡ ಹಿಂದೂ ಧರ್ಮ ಪ್ರಸಾರ ಮಾಡಿ ಎಲ್ಲರಿಗೂ ಧರ್ಮಜ್ಞಾನವನ್ನು ನೀಡೋಣ ಮತ್ತು ಸಾಧನೆಯಿಂದ ಸ್ವತಃ ಸಾತ್ತ್ವಿಕ ರಾಗಿ ಇತರರಿಗೆ ಮಂಗಲವನ್ನು ಪ್ರದಾನಿಸೋಣ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ವೀರಶಕ್ತಿ ಜಾಗೃತಗೊಳಿಸೋಣ. ಅದಕ್ಕಾಗಿ ಸಾಧನೆಯ ಅಡಿಪಾಯ ಆವಶ್ಯಕವಾಗಿದೆ. ಅದಕ್ಕಾಗಿ ನಮ್ಮಲ್ಲಿ ಸಾಧನೆಯ ಬಲ ಮತ್ತು ವೀರಶಕ್ತಿ ನಿರ್ಮಾಣವಾಗಲು ಶ್ರೀ ಗಜಾನನನ ಚರಣಗಳಲ್ಲಿ ಶರಣಾಗಿ ಮೊರೆ ಇಡೋಣ !’
– (ಪೂ.) ಶ್ರೀ. ಸಂದೀಪ ಆಳಶಿ
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !