ಹಿಂದೂಗಳೇ, ಹಿಂದೂ ರಾಷ್ಟ್ರ-ಸ್ಥಾಪನೆಗಾಗಿ ಶ್ರೀ ಗಣೇಶನಲ್ಲಿ ಮೊರೆ ಇಡಿ !

(ಪೂ.) ಶ್ರೀ. ಸಂದೀಪ ಆಳಶಿ

‘ಶ್ರೀ ಗಣೇಶನು ಎಲ್ಲರಿಗೂ ಜ್ಞಾನ ಮತ್ತು ಶುಭಮಂಗಲವನ್ನು ಪ್ರದಾನಿಸುವುದೊಂದಿಗೆ ದೇವಾನ್ತಕ, ನರಾನ್ತಕ ಇಂತಹ ಅಸುರರನ್ನೂ ಸಂಹರಿಸುತ್ತಾನೆ. ಶ್ರೀ ಗಣೇಶನ ಆದರ್ಶವನ್ನು ಎದುರಿಗೆ ಇಟ್ಟು ನಾವು ಕೂಡ ಹಿಂದೂ ಧರ್ಮ ಪ್ರಸಾರ ಮಾಡಿ ಎಲ್ಲರಿಗೂ ಧರ್ಮಜ್ಞಾನವನ್ನು ನೀಡೋಣ ಮತ್ತು ಸಾಧನೆಯಿಂದ ಸ್ವತಃ ಸಾತ್ತ್ವಿಕ ರಾಗಿ ಇತರರಿಗೆ ಮಂಗಲವನ್ನು ಪ್ರದಾನಿಸೋಣ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ವೀರಶಕ್ತಿ ಜಾಗೃತಗೊಳಿಸೋಣ. ಅದಕ್ಕಾಗಿ ಸಾಧನೆಯ ಅಡಿಪಾಯ ಆವಶ್ಯಕವಾಗಿದೆ. ಅದಕ್ಕಾಗಿ ನಮ್ಮಲ್ಲಿ ಸಾಧನೆಯ ಬಲ ಮತ್ತು ವೀರಶಕ್ತಿ ನಿರ್ಮಾಣವಾಗಲು ಶ್ರೀ ಗಜಾನನನ ಚರಣಗಳಲ್ಲಿ ಶರಣಾಗಿ ಮೊರೆ ಇಡೋಣ !’

– (ಪೂ.) ಶ್ರೀ. ಸಂದೀಪ ಆಳಶಿ