‘ಹಿಂದೂ ಯಾವತ್ತೂ ಭಯೋತ್ಪಾದಕನಾಗಲ್ಲ’ ಎಂಬುದಕ್ಕೆ ಇದೇ ಸಾಕ್ಷಿ ! – ಶ್ರೀ. ಪ್ರಮೋದ ಮುತಾಲಿಕ್, ಸಂಸ್ಥಾಪಕ ಅಧ್ಯಕ್ಷರು, ಶ್ರೀರಾಮ ಸೇನೆ

ಶ್ರೀ. ಪ್ರಮೋದ ಮುತಾಲಿಕ್

‘ಹಿಂದೂ ಎಂದೂ ಭಯೋತ್ಪಾದಕನಾಗಲ್ಲ, ಹಿಂದೂ ಯಾವತ್ತೂ ಹಿಂಸೆ ಮಾಡುವುದಿಲ್ಲ ಎಂಬುದಕ್ಕೆ ಮಾಲೆಗಾವ ಪ್ರಕರಣದಲ್ಲಿ ಬಂದ ನ್ಯಾಯಾಲಯದ ತೀರ್ಪೇ ಸಾಕ್ಷಿಯಾಗಿದೆ, ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ. ಪ್ರಮೋದ ಮುತಾಲಿಕ್‌ ಅವರು ಹೇಳಿದ್ದಾರೆ.