
ಬಲರಾಂಪುರ (ಉತ್ತರ ಪ್ರದೇಶ) – ಹಿಂದೂಗಳ ಮತಾಂತರದ ಪ್ರಕರಣದಲ್ಲಿ ಬಂಧಿತನಾಗಿರುವ ಛಾಂಗುರ ಬಾಬಾ, ಜಾರಿ ನಿರ್ದೇಶನಾಲಯದ ದಿಂದ (ಈಡಿ) ನಡೆಯುತ್ತಿರುವ ತನಿಖೆಯಲ್ಲಿ, ಪಾಕಿಸ್ತಾನ ಸೇರಿದಂತೆ ಅನೇಕ ದೇಶಗಳಿಂದ ತನ್ನ ಸಂಸ್ಥೆಗಳಿಗೆ ಆರ್ಥಿಕ ನೆರವು ಸಿಗುತ್ತಿತ್ತು ಎಂದು ಒಪ್ಪಿಕೊಂಡಿದ್ದಾನೆ. ಛಾಂಗುರ ಬಾಬಾ ಹೇಳುವಂತೆ, ಈ ನೆರವು ಬಡವರ ಸೇವೆ ಮತ್ತು ಧರ್ಮ ಪ್ರಚಾರಕ್ಕಾಗಿ ಸಿಗುತ್ತಿತ್ತು. ಸದ್ಯಕ್ಕೆ ಈಡಿ ಛಾಂಗುರ ಬಾಬಾನ ವಿದೇಶಿ ಹಣಕಾಸು ಜಾಲ ಮತ್ತು ಆಸ್ತಿಯ ಬಗ್ಗೆ ತನಿಖೆ ನಡೆಸುತ್ತಿದೆ. ದುಬೈ ಪ್ರವಾಸದ ಬಗ್ಗೆ ವಿಚಾರಿಸಿದಾಗ, ಪ್ರಯಾಣದ ಟಿಕೆಟ್ಗಳು ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ತನ್ನ ಸಹ ಸದಸ್ಯರು ಮಾಡಿದ್ದರು ಎಂದು ಛಾಂಗುರ ಬಾಬಾ ಹೇಳಿದ್ದಾನೆ.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ