
ಸಾಧಕರಿಗೆ ಗುರುದೇವರ ದರ್ಶನದ ಹಂಬಲವಿರುತ್ತದೆ ಮತ್ತು ಗುರುದೇವರಿಗೆ, ಅಂದರೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೂ ಸಾಧಕರನ್ನು ಭೇಟಿಯಾಗುವ ತವಕವಿರುತ್ತದೆ. ಅವರಿಗೆ ‘ಸಾಧಕ’ರೇ ಸರ್ವಸ್ವ. ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಇವೆರಡೂ ಸಾಧ್ಯವಾದವು. ‘ನನ್ನ ಸಾಧಕರು’ ಎಂದು ಗುರುದೇವರು ಹಕ್ಕಿನಿಂದ ಹೇಳಿದರೆ, ‘ನನ್ನ ಗುರುದೇವರು’ ಎಂದು ಹೇಳುವಾಗ ಸಾಧಕರಿಗೆ ಭಾವಾಶ್ರು ಗಳನ್ನು ತಡೆಯಲಾಗುವುದಿಲ್ಲ.

ಬಹಳಷ್ಟು ದಣಿವು ಮತ್ತು ಅನಾರೋಗ್ಯದಲ್ಲಿಯೂ ಸಾಧಕರ ಪ್ರೀತಿಗಾಗಿ ಅವರು ಗೋವಾ ದಲ್ಲಿ ೧೭ ರಿಂದ ೧೯ ಮೇ ೨೦೨೫ ರ ವರೆಗೆ ನಡೆದ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ೩ ದಿನವೂ ಉಪಸ್ಥಿತರಿದ್ದರು. ಅವರನ್ನು ಕಂಡು ಎಲ್ಲ ಸಾಧಕರು ಭಾವಾವಸ್ಥೆ ಅನುಭವಿಸುತ್ತಿದ್ದರು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮುಖಮಂಡಲದ ಮೇಲಿನ ಆನಂದ ಕಂಡು ಸಾಧಕರ ಭಾವಾಶ್ರು ಸುರಿಯುತ್ತಿದ್ದರೆ, ಗುರುಗಳ ನಿರಂತರ ಕೃತಜ್ಞತಾಪೂರ್ವಕ ನಮಸ್ಕಾರದ ಮುದ್ರೆಯು ಸಾಧಕರಿಗೆ ಬಹಳಷ್ಟನ್ನು ಕಲಿಸುತ್ತಿತ್ತು.
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !