ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಈಶ್ವರನಲ್ಲಿ ಸ್ವಭಾವದೋಷಗಳು ಮತ್ತು ಅಹಂ ಇರುವುದಿಲ್ಲ. ಅವನಲ್ಲಿ ಏಕರೂಪವಾಗಬೇಕಾದರೆ ನಮ್ಮಲ್ಲಿಯೂ ಸ್ವಭಾವದೋಷರಹಿತ ಮತ್ತು ಅಹಂ ರಹಿತ ಸ್ಥಿತಿ ಇರುವುದು ಅವಶ್ಯಕವಾಗಿದೆ.’
ರಾಷ್ಟ್ರದ ವಿಕಾಸದ ಮೌಲ್ಯಮಾಪನ ಹೇಗೆ ಮಾಡಬೇಕು ?
ನಾಗರಿಕರ ಆಧ್ಯಾತ್ಮಿಕ ಉನ್ನತಿ ಯಿಂದ ರಾಷ್ಟ್ರದ ವಿಕಾಸದ ಮೌಲ್ಯಮಾಪನ ಮಾಡಬೇಕು; ಏಕೆಂದರೆ ಭೌತಿಕವಾಗಿ ಎಷ್ಟು ವಿಕಾಸವಾದರೂ, ಆತ್ಮಿಕ (ಅಥವಾ ನೈತಿಕ) ವಿಕಾಸವಾಗದಿದ್ದರೆ ಆ ಭೌತಿಕ ವಿಕಾಸಕ್ಕೆ ಏನೂ ಅರ್ಥವಿಲ್ಲ ! – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !