ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಮಹತ್ವ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಈಶ್ವರನಲ್ಲಿ ಸ್ವಭಾವದೋಷಗಳು ಮತ್ತು ಅಹಂ ಇರುವುದಿಲ್ಲ. ಅವನಲ್ಲಿ ಏಕರೂಪವಾಗಬೇಕಾದರೆ ನಮ್ಮಲ್ಲಿಯೂ ಸ್ವಭಾವದೋಷರಹಿತ ಮತ್ತು ಅಹಂ ರಹಿತ ಸ್ಥಿತಿ ಇರುವುದು ಅವಶ್ಯಕವಾಗಿದೆ.’

ರಾಷ್ಟ್ರದ ವಿಕಾಸದ ಮೌಲ್ಯಮಾಪನ ಹೇಗೆ ಮಾಡಬೇಕು ?

ನಾಗರಿಕರ ಆಧ್ಯಾತ್ಮಿಕ ಉನ್ನತಿ ಯಿಂದ ರಾಷ್ಟ್ರದ ವಿಕಾಸದ ಮೌಲ್ಯಮಾಪನ ಮಾಡಬೇಕು; ಏಕೆಂದರೆ ಭೌತಿಕವಾಗಿ ಎಷ್ಟು ವಿಕಾಸವಾದರೂ, ಆತ್ಮಿಕ (ಅಥವಾ ನೈತಿಕ) ವಿಕಾಸವಾಗದಿದ್ದರೆ ಆ ಭೌತಿಕ ವಿಕಾಸಕ್ಕೆ ಏನೂ ಅರ್ಥವಿಲ್ಲ ! – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ