ಮನಸ್ಸನ್ನು ನಿಯಂತ್ರಿಸಲು ನಾಮ ಬೇಕು !

ಗುರುಕೃಪಾ ಹಿ ಕೆವಲಂ ಶಿಷ್ಯಪರಮಮಂಗಲಮ್

ಭಗವಂತನ ನಾಮವನ್ನು ಜಪಿಸಿಯೇ ತಿಂಡಿತಿನ್ನುವೆನು’, ಎಂದು ನಿಯಮ ಮಾಡಿಕೊಂಡರೆ, ನಾಮವು ತಾನಾಗಿಯೇ ಬರುತ್ತದೆ. ಯಾವುದೇ ಪರಿಸ್ಥಿತಿಯಲ್ಲಿ ನಾವು ನಾಮಸ್ಮರಣೆಯನ್ನು ಬಿಡಲೇ ಬಾರದು. ಯಾರು ನಾಮದಲ್ಲಿ ಪ್ರಪಂಚವನ್ನು ಮಾಡುವರೋ, ಅವರ ಅಭಿಮಾನ ನಾಶವಾಗಿ ಅವರಿಗೆ ಸುಖ-ಸಮಾಧಾನಗಳ ಲಾಭವಾಗಿಯೇ ಆಗುತ್ತದೆ. ಅನಿಯಂತ್ರಿತ ಮನಸ್ಸಿಗೆ ನಾಮದಿಂದ ಕಡಿವಾಣವನ್ನು ಹಾಕಬೇಕು, ಆಗ ಭಗವಂತನ ಪ್ರೀತಿ ಬರುತ್ತದೆ. ನಮ್ಮ ಮನಸ್ಸು ಯಾವುದರಲ್ಲಿ ಆಸಕ್ತವಾಗುತ್ತದೆಯೋ ಅಲ್ಲಿ ಭಗವಂತನನ್ನು ಇರಿಸಿದರೆ, ಮನಸ್ಸು ನಮ್ಮ ಹಿಡಿತಕ್ಕೆ ಬಂದಂತೆಯೇ ಎಂದು ತಿಳಿಯಿರಿ. ಮನಸ್ಸನ್ನು ನಿಯಂತ್ರಿಸಲು ೨ ಉಪಾಯಗಳಿವೆ – ಒಂದು ಪಾತಂಜಲ ಯೋಗ ಮತ್ತು ಇನ್ನೊಂದು ಭಗವಂತನ ಭಕ್ತಿ !

– ಬ್ರಹ್ಮಚೈತನ್ಯ ಗೊಂದವಲೇಕರ ಮಹಾರಾಜರು