ಗುರುಕೃಪಾ ಹಿ ಕೆವಲಂ ಶಿಷ್ಯಪರಮಮಂಗಲಮ್

ಭಗವಂತನ ನಾಮವನ್ನು ಜಪಿಸಿಯೇ ತಿಂಡಿತಿನ್ನುವೆನು’, ಎಂದು ನಿಯಮ ಮಾಡಿಕೊಂಡರೆ, ನಾಮವು ತಾನಾಗಿಯೇ ಬರುತ್ತದೆ. ಯಾವುದೇ ಪರಿಸ್ಥಿತಿಯಲ್ಲಿ ನಾವು ನಾಮಸ್ಮರಣೆಯನ್ನು ಬಿಡಲೇ ಬಾರದು. ಯಾರು ನಾಮದಲ್ಲಿ ಪ್ರಪಂಚವನ್ನು ಮಾಡುವರೋ, ಅವರ ಅಭಿಮಾನ ನಾಶವಾಗಿ ಅವರಿಗೆ ಸುಖ-ಸಮಾಧಾನಗಳ ಲಾಭವಾಗಿಯೇ ಆಗುತ್ತದೆ. ಅನಿಯಂತ್ರಿತ ಮನಸ್ಸಿಗೆ ನಾಮದಿಂದ ಕಡಿವಾಣವನ್ನು ಹಾಕಬೇಕು, ಆಗ ಭಗವಂತನ ಪ್ರೀತಿ ಬರುತ್ತದೆ. ನಮ್ಮ ಮನಸ್ಸು ಯಾವುದರಲ್ಲಿ ಆಸಕ್ತವಾಗುತ್ತದೆಯೋ ಅಲ್ಲಿ ಭಗವಂತನನ್ನು ಇರಿಸಿದರೆ, ಮನಸ್ಸು ನಮ್ಮ ಹಿಡಿತಕ್ಕೆ ಬಂದಂತೆಯೇ ಎಂದು ತಿಳಿಯಿರಿ. ಮನಸ್ಸನ್ನು ನಿಯಂತ್ರಿಸಲು ೨ ಉಪಾಯಗಳಿವೆ – ಒಂದು ಪಾತಂಜಲ ಯೋಗ ಮತ್ತು ಇನ್ನೊಂದು ಭಗವಂತನ ಭಕ್ತಿ !
– ಬ್ರಹ್ಮಚೈತನ್ಯ ಗೊಂದವಲೇಕರ ಮಹಾರಾಜರು
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !