ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕಾಲಕಾಲಕ್ಕೆ ಮಾಡಿದ ಮಾರ್ಗದರ್ಶನ !

ಕು. ಸಾಯ್ಲಿ ದೇಶಪಾಂಡೆ (೨೦೨೪ ರಲ್ಲಿನ ಆಧ್ಯಾತ್ಮಿಕ ಮಟ್ಟ ಶೇ. ೬೦, ವಯಸ್ಸು ೧೬ ವರ್ಷ) : ‘ಸೇವೆಯ ಸೆಳತವಿದೆ. ಈ ಸೇವೆ ಮಾಡಬೇಕು, ಆ ಸೇವೆ ಮಾಡಬೇಕು’, ಎಂಬ ವಿಚಾರಗಳಿಂದ ‘ನನ್ನ ಸಾಧನೆ ಆಗುತ್ತಿದೆಯೇ ?’, ಎಂಬುದರ ಕಡೆಗೆ ನನ್ನ ಗಮನ ಕಡಿಮೆ ಇರುತ್ತದೆ.’ ಎಂದೆನಿಸುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಇದಕ್ಕೇ ಸಾಧನೆ ಎನ್ನುತ್ತಾರೆ. ಸೇವೆಯು ಸಾಧನೆಯ ಭಾಗವೇ ಆಗಿದೆ ಅಲ್ಲ ! ‘ಸಾಧನೆ ಆಗುತ್ತಿದೆಯೇ ? ಯಾವ ಸೇವೆ ಮೊದಲು ಮಾಡಲಿ ? ಯಾವ ಸೇವೆಯನ್ನು ನಂತರ ಮಾಡಲಿ ?’, ಎಂಬ ವಿಚಾರವು ಸಾಧನೆ ಯದ್ದೇ ಆಗಿದೆ. ಕಾಳಜಿ ಮಾಡಬೇಡ.
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !