ಮನಸ್ಸಿನಲ್ಲಿ ಗುರುಸೇವೆಯ ವಿಚಾರವಿರುವಾಗ ಸಾಧಕನ ಸಾಧನೆ ಆಗುತ್ತಲೇ ಇರುತ್ತದೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕಾಲಕಾಲಕ್ಕೆ ಮಾಡಿದ ಮಾರ್ಗದರ್ಶನ !

ಕು. ಸಾಯ್ಲಿ ದೇಶಪಾಂಡೆ

ಕು. ಸಾಯ್ಲಿ ದೇಶಪಾಂಡೆ (೨೦೨೪ ರಲ್ಲಿನ ಆಧ್ಯಾತ್ಮಿಕ ಮಟ್ಟ ಶೇ. ೬೦, ವಯಸ್ಸು ೧೬ ವರ್ಷ) : ‘ಸೇವೆಯ ಸೆಳತವಿದೆ. ಈ ಸೇವೆ ಮಾಡಬೇಕು, ಆ ಸೇವೆ ಮಾಡಬೇಕು’, ಎಂಬ ವಿಚಾರಗಳಿಂದ ‘ನನ್ನ ಸಾಧನೆ ಆಗುತ್ತಿದೆಯೇ ?’, ಎಂಬುದರ ಕಡೆಗೆ ನನ್ನ ಗಮನ ಕಡಿಮೆ ಇರುತ್ತದೆ.’ ಎಂದೆನಿಸುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಇದಕ್ಕೇ ಸಾಧನೆ ಎನ್ನುತ್ತಾರೆ. ಸೇವೆಯು ಸಾಧನೆಯ ಭಾಗವೇ ಆಗಿದೆ ಅಲ್ಲ ! ‘ಸಾಧನೆ ಆಗುತ್ತಿದೆಯೇ ? ಯಾವ ಸೇವೆ ಮೊದಲು ಮಾಡಲಿ ? ಯಾವ ಸೇವೆಯನ್ನು ನಂತರ ಮಾಡಲಿ ?’, ಎಂಬ ವಿಚಾರವು ಸಾಧನೆ ಯದ್ದೇ ಆಗಿದೆ. ಕಾಳಜಿ ಮಾಡಬೇಡ.