
‘ಉಪಮೇ ದ್ಯಾವಾ ಸಾಗರ | ತರೀ ತೋ ಅತ್ಯಂತಚೀ ಕ್ಷಾರ | ಅಥವಾ ಮ್ಹಣೋ ಕ್ಷೀರಸಾಗರ | ತರೀ ತೋ ನಾಸೇಲ ಕಲ್ಪಾಂತೀ ||
– ದಾಸಬೋಧ, ದಶಕ ೧, ಸಮಾಸ ೪, ಓವೀ ೧೭
ಅರ್ಥ : ಸದ್ಗುರುಗಳನ್ನು ಸಾಗರಕ್ಕೆ ಹೋಲಿಸಬೇಕೆಂದರೆ, ಸಾಗರದ ನೀರು ತುಂಬಾ ಉಪ್ಪಾಗಿರುತ್ತದೆ. ಆದ್ದರಿಂದ ಆ ಹೋಲಿಕೆ ಹೊಂದಿಕೆಯಾಗುವುದಿಲ್ಲ ಅವರಿಗೆ ಕ್ಷೀರಸಾಗರಕ್ಕೆ ಹೋಲಿಸಬೇಕೆಂದರೆ, ಕಲ್ಪಾಂತದಲ್ಲಿ ಕ್ಷೀರಸಾಗರವೂ ನಾಶಗೊಳ್ಳುತ್ತದೆ. ಆದ್ದರಿಂದ ಅದರ ಜೊತೆಗೂ ಹೋಲಿಸಲು ಬರುವುದಿಲ್ಲ.’
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು