
‘ಉಪಮೇ ದ್ಯಾವಾ ಸಾಗರ | ತರೀ ತೋ ಅತ್ಯಂತಚೀ ಕ್ಷಾರ | ಅಥವಾ ಮ್ಹಣೋ ಕ್ಷೀರಸಾಗರ | ತರೀ ತೋ ನಾಸೇಲ ಕಲ್ಪಾಂತೀ ||
– ದಾಸಬೋಧ, ದಶಕ ೧, ಸಮಾಸ ೪, ಓವೀ ೧೭
ಅರ್ಥ : ಸದ್ಗುರುಗಳನ್ನು ಸಾಗರಕ್ಕೆ ಹೋಲಿಸಬೇಕೆಂದರೆ, ಸಾಗರದ ನೀರು ತುಂಬಾ ಉಪ್ಪಾಗಿರುತ್ತದೆ. ಆದ್ದರಿಂದ ಆ ಹೋಲಿಕೆ ಹೊಂದಿಕೆಯಾಗುವುದಿಲ್ಲ ಅವರಿಗೆ ಕ್ಷೀರಸಾಗರಕ್ಕೆ ಹೋಲಿಸಬೇಕೆಂದರೆ, ಕಲ್ಪಾಂತದಲ್ಲಿ ಕ್ಷೀರಸಾಗರವೂ ನಾಶಗೊಳ್ಳುತ್ತದೆ. ಆದ್ದರಿಂದ ಅದರ ಜೊತೆಗೂ ಹೋಲಿಸಲು ಬರುವುದಿಲ್ಲ.’
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು