ಅ. ಮಾಣಿಕ್ಯ : ಇವು ಶಕ್ತಿದಾಯಕವಾಗಿರುವುದರಿಂದ ಸ್ಥೂಲದೇಹಕ್ಕೆ ರಕ್ಷಣೆಯನ್ನು ನೀಡಬಲ್ಲವು.
ಆ. ವಜ್ರ : ವಜ್ರಗಳಿಂದ ಪ್ರಕ್ಷೇಪಿತವಾಗುವ ತೇಜವು ಪ್ರವಾಹದ ಗತಿಯನ್ನು ಜೋಪಾಸನೆ ಮಾಡುತ್ತದೆ, ಆದುದರಿಂದ ಅದು ಕಡಿಮೆ ಕಾಲಾವಧಿಯಲ್ಲಿ ಸ್ಥೂಲ ದೇಹ ಮತ್ತು ಮನೋದೇಹದ ಶುದ್ಧಿಯನ್ನು ಮಾಡಬಲ್ಲದು.
ಇ. ಹವಳ : ಇವು ಶರೀರದಲ್ಲಿನ ಪ್ರಾಣಶಕ್ತಿತತ್ತ್ವಾತ್ಮಕ ಚೇತನಕ್ಕೆ ಜಾಗೃತಿಯನ್ನು ನೀಡುತ್ತವೆ, ಆದುದರಿಂದ ಇವುಗಳನ್ನು ಕೃತಿಗಳನ್ನು ಪ್ರವೃತ್ತಗೊಳಿಸುವುದರ (ಕ್ರಿಯಾಧಾರಕತೆಯ) ಪ್ರತೀಕವೆಂದು ಉಪಯೋಗಿಸುತ್ತಾರೆ. ಇವುಗಳ ಸ್ಪರ್ಶ ದಿಂದ ಕಾರ್ಯದಲ್ಲಿನ ಸ್ಫೂರ್ತಿಯು ವೃದ್ಧಿಯಾಗುತ್ತದೆ.
(ಇನ್ನಷ್ಟು ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ಗ್ರಂಥ ‘ಆಭರಣಗಳ ಮಹತ್ವ’)