
‘ಹನುಮಂತನು ಚಿರಂಜೀವಿಯಾಗಿದ್ದರಿಂದ, ಅವನ ಜಯಂತಿ ಯನ್ನು ಆಚರಿಸುವ ಬದಲು ಜನ್ಮೋತ್ಸವವನ್ನು ಆಚರಿಸಬೇಕು’ ಎಂಬ ಆಶಯವಿರುವ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ. ಈ ಕುರಿತು ಪರಾತ್ಪರ ಗುರು ಪಾಂಡೆ ಮಹಾರಾಜರು ಶಾಸ್ತ್ರೋಕ್ತ ರೀತಿಯಲ್ಲಿ ನೀಡಿದ ಸ್ಪಷ್ಟೀಕರಣ ಹೀಗಿದೆ.
‘ಜಯಂತಿ’ ಎಂದರೆ ದೇವರ ಜನ್ಮದಿನ !
‘ಹನುಮಾನ’ ಎಂದರೆ ಶಾಶ್ವತ ಚೈತನ್ಯಶಕ್ತಿ. ಆದ್ದರಿಂದ ಈ ಶಕ್ತಿ ಚಿರಂಜೀವಿ. ಈ ಶಕ್ತಿ ಅಂಜನಿದೇವಿಯ ಮೂಲಕ ಪ್ರಕಟವಾಯಿತು. ಈ ಶಕ್ತಿಯು ಪ್ರಕಟವಾಗುತ್ತಿದ್ದಂತೆಯೇ, ಸೂರ್ಯನನ್ನು ಪಡೆಯಲು ಹನುಮಂತನು ಹಾರಿದನು. ರಾಮಾಯಣ ಕಾಲದಲ್ಲಿ ನಿರ್ದಿಷ್ಟ ಉದ್ದೇಶಕ್ಕಾಗಿ ‘ಹನುಮಾನ’ ಅಥವಾ ‘ಮಾರುತಿ’ ಎಂಬ ಹೆಸರಿನಿಂದ ಈ ಶಕ್ತಿ ಕಾರ್ಯನಿರ್ವಹಿಸಿತು. ಹಾಗಾಗಿ ‘ಹನುಮಾನ ಜಯಂತಿ’ ಎನ್ನುವುದೇ ಯೋಗ್ಯ ! ಇದುವರೆಗೂ ಜನಪ್ರಿಯವಾದ ಪರಂಪರೆಯೂ ಇದೇ ಆಗಿದೆ
(ಉಲ್ಲೇಖ : ಶಾಲಾ ಸಂಸ್ಕೃತ ಶಬ್ದಕೋಶ, ಸಂಪಾದಕರು – ಶ್ರೀ. ಮಿಲಿಂದ ದಂಡವತೆ, ಪ್ರಕಾಶಕರು – ವರದಾ ಬುಕ್ಸ್, ಪುಣೆ – ೧೬)
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು