ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸ್ಪಷ್ಟ ಸಂದೇಶ

ಅಯೋಧ್ಯೆ (ಉತ್ತರ ಪ್ರದೇಶ) – 500 ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ಬಾಬರ್ನ ಜನರು ಏನು ಮಾಡಿದರು ಎಂಬುದು ನಿಮಗೆ ನೆನಪಿದೆಯೇ ? (ಶ್ರೀರಾಮ ಮಂದಿರವನ್ನು ಕೆಡವಿ ಮಸೀದಿಯನ್ನು ನಿರ್ಮಿಸಲಾಯಿತು) ಸಂಭಲ್ನಲ್ಲಿಯೂ ಅದೇ ಸಂಭವಿಸಿದೆ. (ಜಾಮಾ ಮಸೀದಿಯನ್ನು ಹರಿಹರ ದೇವಸ್ಥಾನದ ಮೇಲೆ ನಿರ್ಮಿಸಲಾಯಿತು. ಬಾಂಗ್ಲಾದೇಶದಲ್ಲಿ ಅದೇ ಆಗುತ್ತಿದೆ. (ಹಿಂದೂಗಳ ದೇವಾಲಯಗಳನ್ನು ಧ್ವಂಸ ಮಾಡಲಾಗುತ್ತಿದೆ) ಈ ಮೂರು ಅಂಶಗಳ ಸ್ವರೂಪ ಮತ್ತು ಡಿ.ಎನ್.ಎ. (ಡಿಯೋಕ್ಸಿರೈಬೋನ್ಯೂಕ್ಲಿಕ್ ಆಮ್ಲ) ಒಂದೇಯಾಗಿದೆ. ಬಾಂಗ್ಲಾದೇಶದಲ್ಲಿ ಇದು ನಡೆಯುತ್ತಿದೆ ಎಂದು ಯಾರಿಗಾದರೂ ಅನ್ನಿಸಿದರೆ, ಅದೇ ಅಂಶಗಳು ಇಲ್ಲಿಯೂ ಸಂಭವಿಸಲು ಕಾಯುತ್ತಿವೆ, ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಲ್ಲಿ ಹೇಳಿದರು. ಇಲ್ಲಿ 4 ದಿನಗಳ ರಮಾಸಣ ಮೇಳದ ಉದ್ಘಾಟನೆಯ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು. ಸರಯೂ ದಡದಲ್ಲಿರುವ ರಾಮಕಥಾ ಉದ್ಯಾನದಲ್ಲಿ ಡಿಸೆಂಬರ್ 5 ರಿಂದ 8 ರವರೆಗೆ ಜಾತ್ರೆ ನಡೆಯುತ್ತಿದೆ.
🚩Yogi on #Bangladesh, #Sambhal & #Ayodhya: “What Babur did in Ayodhya is happening in Sambhal and the same is happening in Bangladesh! ”
📌 #UttarPradesh Chief Minister #YogiAdityanath ‘s Clear Statement
👉It is impossible to foster brotherhood or maintain secular harmony… pic.twitter.com/aJrWwpkzj7
— Sanatan Prabhat (@SanatanPrabhat) December 5, 2024
ಸಂಪಾದಕೀಯ ನಿಲುವುಮತಾಂಧ ಮನಸ್ಥಿತಿಯ ಜನರಿಗೆ ಎಂದಿಗೂ ಭ್ರಾತೃತ್ವ ನಿರ್ಮಾಣ ಆಗುವುದಿಲ್ಲ ಏಕೆಂದರೆ ಸರ್ವಧರ್ಮ ಸಮಭಾವ ಇರುವುದಿಲ್ಲ. ಅಂತಹವರಿಗೆ ಅವರ ಸ್ಥಾನವನ್ನು ತೋರಿಸುವದಕ್ಕಾಗಿ ಹಿಂದೂಗಳು ಯಾವಾಗಲೂ ಎಚ್ಚರವಾಗಿರುವುದು ಅವಶ್ಯಕವಾಗಿದೆ ! |
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ