ಮಕ್ಕಳಿಗೆ ಸಾಧನೆಯನ್ನು ಕಲಿಸದಿರುವುದರ ಪರಿಣಾಮ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ 

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

‘ವೃದ್ಧಾಪ್ಯದಲ್ಲಿ ಮಕ್ಕಳು ಗಮನ ಕೊಡುವುದಿಲ್ಲ’ ಎಂದು ಹೇಳುವ ವೃದ್ಧರೇ, ಇದು ನೀವು ಮಕ್ಕಳಿಗೆ ಸಾಧನೆಯ ಸಂಸ್ಕಾರ ಕೊಡದೇ ಇರುವುದರ ಪರಿಣಾಮವಾಗಿದೆ. ಮಕ್ಕಳ ಜೊತೆ ನೀವು ಕೂಡ ಇದಕ್ಕೆ ಹೊಣೆಗಾರರಾಗಿದ್ದೀರಿ !

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ