೧. ಗಣಪತಿಯೆಂದರೆ ಹಿಂದೂ ಸಂಘಟನೆಯ ಮೂರ್ತಿ
‘ಗಣೇಶೋತ್ಸವವು ಮೊದಲಿನಿಂದಲೂ ಪ್ರವೃತ್ತಿಪರವಾಗಿದೆ. ಅದು ಸಾರ್ವಜನಿಕ ಸ್ವರೂಪದ್ದಾಗಿದೆ. ಮೂಲದಲ್ಲಿ ಅವನ ಅಧಿಷ್ಠಾತ್ರಿ ದೇವತೆಯೇ ರಾಷ್ಟ್ರೀಯವಾಗಿದೆ. ಗಣಗಳ ಪತಿ ಯಾರಾಗಿದ್ದಾರೆಯೋ ಅವನೇ ಗಣಪತಿ. ಈ ದೇವತೆಯೆಂದರೆ ವೈಯಕ್ತಿಕ ಮೂರ್ತಿಯಾಗಿರದೇ, ಅದು ಗಣಶಕ್ತಿಯ ರಾಷ್ಟ್ರೀಯ ಜೀವನದ, ಹಿಂದೂ ಸಂಘಟನೆಯ ಮೂರ್ತಿಯಾಗಿದೆ.
೨. ರಾಷ್ಟ್ರೀಯ ಮಹೋತ್ಸವ
ಅದ್ದೂರಿಯಾಗಿ ಸಾವಿರಾರು ನರನಾರಿಯರ ರಾಷ್ಟ್ರೀಯ ಜಯಘೋμÀದಲ್ಲಿ ಮೆರವಣಿಗೆಯಲ್ಲಿ ಸಾಗಿರುವ ಆ ಗಣರಾಜನ ಸವಾರಿ. ಈ ಮಹೋತ್ಸವದ ಎಲ್ಲ ವಿಧಿವಿಧಾನ, ಪರಂಪರೆ ಮತ್ತು ಪ್ರಕ್ರಿಯೆ ಸಾರ್ವಜನಿಕ, ಪ್ರವೃತ್ತಿಪರ ಮತ್ತು ರಾಷ್ಟ್ರೀಯವಾಗಿದೆ.
೩. ಗಣೇಶನ ವೇದಗೀತೆ
ಗಣಪನನ್ನು ನಾವು ಭಾವದೊಂದಿಗೆ ಪೂಜಿಸಿ ‘ಗಣಾನಾ ತ್ವಾಂ ಗಣಪತಿಗುಂ ಹವಾಮಹೆ’ ಎಂಬ ರಾಷ್ಟ್ರಗೀತೆಯನ್ನು ಈ ವೇದಗೀತೆಯನ್ನು ಕೋಟಿ ಕೋಟಿ ಕಂಠನಿನಾದದಲ್ಲಿ ಹಾಡುತ್ತೇವೆ.
– ಸ್ವಾತಂತ್ರ್ಯವೀರ ಸಾವರಕರ (ಕಿರ್ಲೋಸ್ಕರ, ಸಪ್ಟೆಂಬರ ೧೯೩೫)

ಕರ್ನಾಟಕದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಸಿಗದ ಅವಕಾಶ, ಜನರಲ್ಲಿ ಅಸಮಧಾನ !
ವಿಟಾದಲ್ಲಿ (ಸಾಂಗ್ಲಿ ಜಿಲ್ಲೆ) ಗಣೇಶೋತ್ಸವ ಮಂಡಳಿಯ 3 ಕಾರ್ಯಕರ್ತರ ಮೇಲೆ ಮತಾಂಧರಿಂದ ಮಾರಣಾಂತಿಕ ದಾಳಿ!
ಯಾವ ಮಸೀದಿಯಿಂದ ವಿಸರ್ಜನಾ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಯಿತೋ ಆ ಮಸೀದಿ ಅಕ್ರಮ ನಿರ್ಮಾಣ : Ganesh Idol Immersion Mandya
ಮದ್ದೂರಿನ ಗಣೇಶ ವಿಸರ್ಜನೆ ಮೆರವಣಿಗೆಯ ಮೇಲೆ ನಡೆದ ದಾಳಿಯ ಘಟನೆ ಪೂರ್ವಯೋಜಿತ ! – ಗೃಹ ಸಚಿವ
ಮುಂಬಯಿ: ಮುಂಬಯಿಯ ಲಾಲ್ ಬಾಗ್ನ ರಾಜಾ’ನ ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಕಳ್ಳತನ! : Lalbaugcha Raja Visarjan Mobile Theft
ಮೆರವಣಿಗೆ ನಿಯಮ ಉಲ್ಲಂಘನೆ : 17 ಗಣೇಶ ಉತ್ಸವ ಮಂಡಳಿಗಳಿಗೆ ದಂಡ!