`ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ ಆಚರಣೆ !

`ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಗುರುಪೂರ್ಣಿಮಾ ಮಹೋತ್ಸವವನ್ನು ಕರ್ನಾಟಕದ ಚಿಉತ್ಸಾಹದಿಂದ ಆಚರಿಸಲಾಯಿತು. ಈ ವೇಳೆ ಶ್ರೀ ವ್ಯಾಸ ಪೂಜೆ ಮಾಡಲಾಯಿತು. ಬಳಿಕ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಕಾರ್ಯ, ಅಭ್ಯಾಸಕ್ರಮ ಮತ್ತು ಸಂಶೋಧನೆ ಕಾರ್ಯಗಳ ಕಿರುಪರಿಚಯವನ್ನು ಮಾಡಲಾಯಿತು. `ಗುರು-ಶಿಷ್ಯ ಪರಂಪರೆ ಮತ್ತು ಸನಾತನ ಧರ್ಮದ ವೈಜ್ಞಾನಿಕತೆ’ ಈ ವಿಷಯದ ಕುರಿತು ಮಾರ್ಗದರ್ಶನ ಮಾಡಲಾಯಿತು. ಬಳಿಕ `ಟೆಂಪಲ್ ರೀಸರ್ಚ್’ ಕುರಿತ ವೀಡಿಯೋ ಪ್ರಸಾರ ಮಾಡಲಾಯಿತು.