`ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಗುರುಪೂರ್ಣಿಮಾ ಮಹೋತ್ಸವವನ್ನು ಕರ್ನಾಟಕದ ಚಿಉತ್ಸಾಹದಿಂದ ಆಚರಿಸಲಾಯಿತು. ಈ ವೇಳೆ ಶ್ರೀ ವ್ಯಾಸ ಪೂಜೆ ಮಾಡಲಾಯಿತು. ಬಳಿಕ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಕಾರ್ಯ, ಅಭ್ಯಾಸಕ್ರಮ ಮತ್ತು ಸಂಶೋಧನೆ ಕಾರ್ಯಗಳ ಕಿರುಪರಿಚಯವನ್ನು ಮಾಡಲಾಯಿತು. `ಗುರು-ಶಿಷ್ಯ ಪರಂಪರೆ ಮತ್ತು ಸನಾತನ ಧರ್ಮದ ವೈಜ್ಞಾನಿಕತೆ’ ಈ ವಿಷಯದ ಕುರಿತು ಮಾರ್ಗದರ್ಶನ ಮಾಡಲಾಯಿತು. ಬಳಿಕ `ಟೆಂಪಲ್ ರೀಸರ್ಚ್’ ಕುರಿತ ವೀಡಿಯೋ ಪ್ರಸಾರ ಮಾಡಲಾಯಿತು.
`ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ ಆಚರಣೆ !
ಸಂಬಂಧಿತ ಲೇಖನಗಳು
- ಗುರುಕೃಪೆಯಿಂದ ಸದ್ಗುರು ಡಾ. ಮುಕುಲ ಗಾಡಗೀಳರು ಮಾಡುತ್ತಿರುವ ಸೇವೆಗಳ ವ್ಯಾಪ್ತಿ
- ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರಿಂದ ‘ಶ್ರೀ ಸತ್ಯದತ್ತ ಪೂಜೆ’ !
- ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿನ ಸೂಕ್ಷ್ಮಯುದ್ಧದ ಮಹತ್ವವನ್ನು ಗಮನಕ್ಕೆ ತಂದು ಕೊಡುವ ಮಹಾನ ಅವತಾರಿ ಪರಾತ್ಪರ ಗುರು ಡಾ. ಆಠವಲೆ !
- ಸಾಧಕರೇ, ನಿಮ್ಮ ಸೇವೆಗಳ ಜವಾಬ್ದಾರಿಯನ್ನು ಹೊಂದಿರುವ ಸಾಧಕರನ್ನು ಅರ್ಥ ಮಾಡಿಕೊಳ್ಳಿ !
- ತೀವ್ರ ಶಾರೀರಿಕ ತೊಂದರೆ ಇದ್ದಾಗಲೂ ಸಮಷ್ಟಿ ಸೇವೆಯನ್ನು ಮಾಡಿಸಿಕೊಂಡು ಆಧ್ಯಾತ್ಮಿಕ ಉನ್ನತಿ ಮಾಡಿಸಿಕೊಳ್ಳುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
- ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಸಾಧಕರಿಗೆ ಮಾಡಿದ ಮಾರ್ಗದರ್ಶನ !