ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಐದನೇ ದಿನ
ದೇವಾಲಯಗಳ ಸಂಸ್ಕೃತಿಯ ಪುನರುಜ್ಜೀವನ

ವಿದ್ಯಾಧಿರಾಜ ಸಭಾಂಗಣ – ದೇವಾಲಯಗಳ ಟ್ರಸ್ಟಿಗಳು ದೇವಸ್ಥಾನಗಳ ನಿರ್ವಹಣೆಯನ್ನು ಉತ್ತಮವಾಗಿ ಕಾಪಾಡಿ, ದೇವಾಲಯಕ್ಕೆ ಸಂಬಂಧಿಸಿದ ನಿಯಮಗಳನ್ನು ಅನುಸರಿಸಿ, ಟ್ರಸ್ಟಿಗಳ ನಡುವಿನ ಆಂತರಿಕ ವಿವಾದಗಳನ್ನು ತಪ್ಪಿಸಿ, ಸರ್ಕಾರವು ಯಾವುದೇ ದೇವಾಲಯಗಳನ್ನು ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಅವಕಾಶ ಸಿಗದಂತೆ ಹಾಗೂ ಅವರ ದೇವಾಲಯವನ್ನು ಸರಕಾರದ ವಶದಿಂದ ತಪ್ಪಿಸಬಹುದು. ಎಂದು ‘ವೈಶ್ವಿಕ್ ಹಿಂದೂ ರಾಷ್ಟ್ರ ಮಹೋತ್ಸವ’ದ ಐದನೇ ದಿನದಂದು ಹೇಳಿದರು. ಅವರು ದೇವಸ್ಥಾನದ ನಿರ್ವಹಣೆಯ ಮೇಲೆ ಸರ್ಕಾರದ ನಿಯಂತ್ರಣ ತಪ್ಪಿಸುವ ಪ್ರಯತ್ನಗಳು’ ಕುರಿತು ಮಾತನಾಡುತ್ತಿದ್ದರು.
ಶೇಗಾಂವ್ ದೇವಾಲಯದ ಆದರ್ಶ ನಿರ್ವಹಣೆ ಶ್ಲಾಘನೀಯ !
ಭಾರತದಲ್ಲಿ ಆದರ್ಶ ನಿರ್ವಹಣೆಯಾಗಿರುವ ದೇವಾಲಯಗಳಿಗೆ ಉತ್ತಮ ಉದಾಹರಣೆಯೆಂದರೆ ಮಹಾರಾಷ್ಟ್ರದ ಶೆಗಾಂವ್ ದೇವಾಲಯ ಹೆಸರು ತೆಗೆದುಕೊಳ್ಳಬಹುದು. ಅಲ್ಲಿನ ಸ್ವಚ್ಛತೆ ಮತ್ತು ವ್ಯವಸ್ಥೆ ಶ್ಲಾಘನೀಯವಾಗಿದೆ. ಕೆಲವು ಕೆಲಸಗಾರರು ಮತ್ತು ಹೆಚ್ಚಿನವರು ಸೇವಕರು ಇದ್ದಾರೆ. ಸೇವೆಗಳಿಗಾಗಿ 2 ವರ್ಷಗಳ ಕಾಯುವ ಪಟ್ಟಿ ಇದೆ. ಟ್ರಸ್ಟಿಗಳು ಈ ದೇವಾಲಯದ 10% ಅನ್ನು ಅನುಸರಿಸಿದರೂ, ಅವರ ದೇವಾಲಯಗಳ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ಕಂಡುಬರುತ್ತದೆ. – ಮಾಜಿ ಪ್ರಧಾನ ಜಿಲ್ಲಾ ನ್ಯಾಯಾಧೀಶ ನ್ಯಾಯವಾದಿ ದಿಲೀಪ ದೇಶಮುಖ, ಪುಣೆ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!