ಸಾಧನೆಯ ಬಗ್ಗೆ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳರ ಅಮೂಲ್ಯ ಮಾರ್ಗದರ್ಶನ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರು ಅನಾರೋಗ್ಯದಿಂದಾಗಿ ಸಾಧಕರನ್ನು ಭೇಟಿಯಾಗುತ್ತಿಲ್ಲ. ಅದಕ್ಕಾಗಿ ಸಾಧಕರು ಮುಂದಿನ ದೃಷ್ಟಿಕೋನವನ್ನು ಇಡಬೇಕು. ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸ್ಥೂಲದಲ್ಲಿ ಭೇಟಿಯಾಗದಿದ್ದರೂ, ಅವರು ನೀಡಿದ ಊರ್ಜೆ ನಮಗೆ ಸಿಗುತ್ತಲೇ ಇದೆ. ‘ಸೂಕ್ಷ್ಮದಿಂದ ಅವರು ನಮಗೆ ಎಷ್ಟು ಊರ್ಜೆ ನೀಡಿದ್ದಾರೆ ?’, ಎಂಬುದು ನಮ್ಮ ಗಮನಕ್ಕೆ ಬರುವುದಿಲ್ಲ. ಆಶ್ರಮಕ್ಕೆ ಇಂದಿನ ತನಕ ಭೇಟಿ ನೀಡಲಾಗದ ಸಾಧಕರಿಗೂ ಗುರುದೇವರು ಊರ್ಜೆ ನೀಡುತ್ತಿದ್ದಾರೆ. ಸಾಧಕರೆಂದರೆ ಗುರುಗಳಿಗೆ ಪ್ರಾಣ. ಸಗುಣತತ್ತ್ವ ಅವಶ್ಯಕವಿರುವಾಗ ಅದು ಸಿಗುತ್ತದೆ; ಹಾಗೆಯೇ ನಿರ್ಗುಣತತ್ತ್ವದ ಅವಶ್ಯಕವಿರುವಾಗ ಅದು ಸಿಗುತ್ತದೆ. ವೈಕುಂಠದಲ್ಲಿರುವ ಜೀವಕ್ಕೆ ಶ್ರೀವಿಷ್ಣು ಹಾಗೆಯೇ ಮರಳಿ ಕಳುಹಿಸುವನೇ ? ಸಗುಣಕ್ಕಿಂತ ನಿರ್ಗುಣ ಶ್ರೇಷ್ಠ. ಈಗ ಅವರು ನಮ್ಮನ್ನು ಸಗುಣದಿಂದ ನಿರ್ಗುಣದತ್ತ ಒಯ್ಯುತ್ತಿದ್ದಾರೆ. ಹಾಗಾಗಿ ಅವರ ದೇಹದಲ್ಲಿ ಸಿಲುಕುವುದು ಬೇಡ.’
– ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (೨೯.೯.೨೦೨೩)
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು