ಸಾಧನೆಯ ಬಗ್ಗೆ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳರ ಅಮೂಲ್ಯ ಮಾರ್ಗದರ್ಶನ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರು ಅನಾರೋಗ್ಯದಿಂದಾಗಿ ಸಾಧಕರನ್ನು ಭೇಟಿಯಾಗುತ್ತಿಲ್ಲ. ಅದಕ್ಕಾಗಿ ಸಾಧಕರು ಮುಂದಿನ ದೃಷ್ಟಿಕೋನವನ್ನು ಇಡಬೇಕು. ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸ್ಥೂಲದಲ್ಲಿ ಭೇಟಿಯಾಗದಿದ್ದರೂ, ಅವರು ನೀಡಿದ ಊರ್ಜೆ ನಮಗೆ ಸಿಗುತ್ತಲೇ ಇದೆ. ‘ಸೂಕ್ಷ್ಮದಿಂದ ಅವರು ನಮಗೆ ಎಷ್ಟು ಊರ್ಜೆ ನೀಡಿದ್ದಾರೆ ?’, ಎಂಬುದು ನಮ್ಮ ಗಮನಕ್ಕೆ ಬರುವುದಿಲ್ಲ. ಆಶ್ರಮಕ್ಕೆ ಇಂದಿನ ತನಕ ಭೇಟಿ ನೀಡಲಾಗದ ಸಾಧಕರಿಗೂ ಗುರುದೇವರು ಊರ್ಜೆ ನೀಡುತ್ತಿದ್ದಾರೆ. ಸಾಧಕರೆಂದರೆ ಗುರುಗಳಿಗೆ ಪ್ರಾಣ. ಸಗುಣತತ್ತ್ವ ಅವಶ್ಯಕವಿರುವಾಗ ಅದು ಸಿಗುತ್ತದೆ; ಹಾಗೆಯೇ ನಿರ್ಗುಣತತ್ತ್ವದ ಅವಶ್ಯಕವಿರುವಾಗ ಅದು ಸಿಗುತ್ತದೆ. ವೈಕುಂಠದಲ್ಲಿರುವ ಜೀವಕ್ಕೆ ಶ್ರೀವಿಷ್ಣು ಹಾಗೆಯೇ ಮರಳಿ ಕಳುಹಿಸುವನೇ ? ಸಗುಣಕ್ಕಿಂತ ನಿರ್ಗುಣ ಶ್ರೇಷ್ಠ. ಈಗ ಅವರು ನಮ್ಮನ್ನು ಸಗುಣದಿಂದ ನಿರ್ಗುಣದತ್ತ ಒಯ್ಯುತ್ತಿದ್ದಾರೆ. ಹಾಗಾಗಿ ಅವರ ದೇಹದಲ್ಲಿ ಸಿಲುಕುವುದು ಬೇಡ.’
– ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (೨೯.೯.೨೦೨೩)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಶ್ರೀ ರಾಜಮಾತಂಗಿ ಮಹಾಯಜ್ಞ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !