ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಮಾಡಿದ ಮಾರ್ಗದರ್ಶನ

ಶ್ರೀ. ಪ್ರಶಾಂತ ಕೊಯಂಡೆ : ಆಶ್ರಮವನ್ನು ನೋಡುವಾಗ ಅಲ್ಲಿ ಕೆಲವೊಂದು ಚಿಕ್ಕಪುಟ್ಟ ತಪ್ಪುಗಳು ಗಮನಕ್ಕೆ ಬಂದರೆ ಅಥವಾ ಅಂಶಗಳು ಗಮನಕ್ಕೆ ಬಂದಿದ್ದರೆ, ಆ ಬಗ್ಗೆಯೇ ಹೆಚ್ಚು ವಿಚಾರವಿರುತ್ತದೆ. ನಾನು ನನ್ನ ವಿಚಾರವನ್ನು ಮಾಡುವುದ ಕ್ಕಿಂತ ಆ ವಿಚಾರ ಹೆಚ್ಚು ಮಾಡುತ್ತೇನೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ತಪ್ಪುಗಳು ಗಮನಕ್ಕೆ ಬಂದಾಗ ಅದನ್ನು ಯಾರಿಗಾದರೂ ಹೇಳುತ್ತೀರಲ್ಲ ?
ಶ್ರೀ. ಪ್ರಶಾಂತ ಕೊಯಂಡೆ : ಹೌದು. ಸಂಬಂಧಪಟ್ಟ ಜವಾಬ್ದಾರ ಸಾಧಕನಿಗೆ ಹೇಳುತ್ತೇನೆ. ನನ್ನ ಮನಸ್ಸಿನಲ್ಲಿ ‘ನೀವು ನಮಗೆ ಕಲಿಸಿದ್ದನ್ನು, ಮುಂದಿನ ಪೀಳಿಗೆಗೆ ಹೇಳಬೇಕು’, ಎಂಬ ವಿಚಾರ ಹೆಚ್ಚಿರುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಹೌದು. ಇದು ಮಹತ್ವದ್ದಾಗಿದೆ; ಏಕೆಂದರೆ ಇದು ಸಮಷ್ಟಿ ಸಾಧನೆಯಾಗಿದೆ. ವ್ಯಷ್ಟಿ ಸಾಧನೆಯಲ್ಲಿ ಸಾಧಕನು ಕೇವಲ ತನ್ನ ವಿಚಾರವನ್ನು ಮಾಡುತ್ತಾನೆ. ದೇವರು ಅನಂತ ಕೋಟಿ ಬ್ರಹ್ಮಾಂಡದ ವಿಚಾರ ಮಾಡುತ್ತಾನಲ್ಲವೇ ? ನಾವೂ ಸಹ ವ್ಯಾಪಕ ವಿಚಾರವನ್ನು ಮಾಡಬೇಕು. ಚೆನ್ನಾಗಿದೆ !
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !