ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಮಾಡಿದ ಮಾರ್ಗದರ್ಶನ

ಶ್ರೀ. ಪ್ರಶಾಂತ ಕೊಯಂಡೆ : ಆಶ್ರಮವನ್ನು ನೋಡುವಾಗ ಅಲ್ಲಿ ಕೆಲವೊಂದು ಚಿಕ್ಕಪುಟ್ಟ ತಪ್ಪುಗಳು ಗಮನಕ್ಕೆ ಬಂದರೆ ಅಥವಾ ಅಂಶಗಳು ಗಮನಕ್ಕೆ ಬಂದಿದ್ದರೆ, ಆ ಬಗ್ಗೆಯೇ ಹೆಚ್ಚು ವಿಚಾರವಿರುತ್ತದೆ. ನಾನು ನನ್ನ ವಿಚಾರವನ್ನು ಮಾಡುವುದ ಕ್ಕಿಂತ ಆ ವಿಚಾರ ಹೆಚ್ಚು ಮಾಡುತ್ತೇನೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ತಪ್ಪುಗಳು ಗಮನಕ್ಕೆ ಬಂದಾಗ ಅದನ್ನು ಯಾರಿಗಾದರೂ ಹೇಳುತ್ತೀರಲ್ಲ ?
ಶ್ರೀ. ಪ್ರಶಾಂತ ಕೊಯಂಡೆ : ಹೌದು. ಸಂಬಂಧಪಟ್ಟ ಜವಾಬ್ದಾರ ಸಾಧಕನಿಗೆ ಹೇಳುತ್ತೇನೆ. ನನ್ನ ಮನಸ್ಸಿನಲ್ಲಿ ‘ನೀವು ನಮಗೆ ಕಲಿಸಿದ್ದನ್ನು, ಮುಂದಿನ ಪೀಳಿಗೆಗೆ ಹೇಳಬೇಕು’, ಎಂಬ ವಿಚಾರ ಹೆಚ್ಚಿರುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಹೌದು. ಇದು ಮಹತ್ವದ್ದಾಗಿದೆ; ಏಕೆಂದರೆ ಇದು ಸಮಷ್ಟಿ ಸಾಧನೆಯಾಗಿದೆ. ವ್ಯಷ್ಟಿ ಸಾಧನೆಯಲ್ಲಿ ಸಾಧಕನು ಕೇವಲ ತನ್ನ ವಿಚಾರವನ್ನು ಮಾಡುತ್ತಾನೆ. ದೇವರು ಅನಂತ ಕೋಟಿ ಬ್ರಹ್ಮಾಂಡದ ವಿಚಾರ ಮಾಡುತ್ತಾನಲ್ಲವೇ ? ನಾವೂ ಸಹ ವ್ಯಾಪಕ ವಿಚಾರವನ್ನು ಮಾಡಬೇಕು. ಚೆನ್ನಾಗಿದೆ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !