
‘ಕೆಲವು ಸಾಧಕರಲ್ಲಿ ‘ತಮ್ಮ ಆಧ್ಯಾತ್ಮಿಕ ಪ್ರಗತಿ ಆಗುತ್ತಿದೆಯೇ ಅಥವಾ ಇಲ್ಲವೇ ?’, ಎನ್ನುವ ಪ್ರಶ್ನೆ ಮೂಡುತ್ತದೆ. ಸಾಧಕರು ಪ್ರಗತಿಯ ವಿಚಾರ ಮಾಡದೇ ತಮ್ಮ ಸಾಧನೆಯನ್ನು ಪಟ್ಟು ಹಿಡಿದು ಹಾಗೂ ತಳಮಳದಿಂದ ಮಾಡುತ್ತಿರಬೇಕು; ಏಕೆಂದರೆ ಎಲ್ಲವೂ ಈಶ್ವರನ ಇಚ್ಛೆಯಂತೆ ನಡೆಯುತ್ತಿರುತ್ತದೆ. ಭಗವಾನ್ ಕೃಷ್ಣನು, ‘ಕರ್ಮಣ್ಯೆವಾಧಿಕಾರಸ್ತೆ ಮಾ ಫಾಲೇಷು ಕದಾಚನ’ ಎಂದು ಹೇಳಿದ್ದಾನೆ. (ಶ್ರೀಮದ್ ಭಗವದ್ಗೀತೆ ಅಧ್ಯಾಯ ೨, ಶ್ಲೋಕ ೪೭) ಅಂದರೆ, ‘ನಿಮಗೆ (ಸಾಧಕನಿಗೆ) ಕೇವಲ ಕರ್ಮ ಮಾಡುವ ಹಕ್ಕಿದೆ. ಅದರ ಫಲದ ಬಗ್ಗೆ ಯಾವುದೇ ಹಕ್ಕಿಲ್ಲ.’ ಭಗವಂತನ ಈ ವಚನದ ಮೇಲೆ ಶ್ರದ್ಧೆಯಿಟ್ಟು ಸಾಧಕರು ಫಲದ ಅಂದರೆ ಆಧ್ಯಾತ್ಮಿಕ ಪ್ರಗತಿಯ ಅಪೇಕ್ಷೆ ಇಟ್ಟುಕೊಳ್ಳದೇ ನಿರಪೇಕ್ಷ ಭಾವದಿಂದ ಸಾಧನೆಯನ್ನು ಮಾಡಬೇಕು ! ಪ್ರತಿಯೊಬ್ಬರಿಗೂ ಯೋಗ್ಯ ಸಮಯದಲ್ಲಿ ಕರ್ಮದ ಫಲ ಸಿಗುತ್ತದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ.
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !