ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ (ಪೂ.) ಹರಿ ಶಂಕರ ಜೈನ ಇವರಿಂದ ಪ್ರಧಾನಮಂತ್ರಿ ಮೋದಿ ಇವರಿಗೆ ಪತ್ರದ ಮುಲಕ ಮನವಿ !

ನವ ದೆಹಲಿ – ಬಂಗಾಲದ ಮಾಲದಾ ಜಿಲ್ಲೆಯಲ್ಲಿನ ‘ಆದಿನಾ’ ಮಸೀದಿಯ ಜಾಗದಲ್ಲಿ ಹಿಂದೆ ದೇವಸ್ಥಾನವಿತ್ತು. ನೂರಾರು ವರ್ಷಗಳ ಹಿಂದೆ ಇಲ್ಲಿಯ ದೇವಸ್ಥಾನ ಧ್ವಂಸಗೊಳಿಸಿ ಮಸೀದಿ ಕಟ್ಟಿದ್ದಾರೆ. ಇಲ್ಲಿ ಇನ್ನು ಕೂಡ ದೇವಸ್ಥಾನದ ಅವಶೇಷಗಳು ಕಂಡು ಬರುತ್ತವೆ. ಈಗ ಈ ಭೂಮಿ ಮತ್ತೆ ಹಿಂದುಗಳಿಗೆ ಸಿಗಬೇಕು, ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿನ ನ್ಯಾಯವಾದಿ (ಪೂ.) ಹರಿ ಶಂಕರ ಜೈನ್ ಇವರು ಮನವಿ ಸಲ್ಲಿಸಿದ್ದಾರೆ. ಈ ಜಾಗ ಪ್ರಸ್ತುತ ಭಾರತೀಯ ಪುರಾತತ್ವ ಸಮೀಕ್ಷಾ ಇಲಾಖೆಯ ನಿಯಂತ್ರಣದಲ್ಲಿದೆ. ಆದ್ದರಿಂದ ಪೂ. ಹರಿ ಶಂಕರ ಜೈನ ಇವರು ಪ್ರಧಾನಮಂತ್ರಿ ಮತ್ತು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದು ‘ಈ ತಥಾಕಥಿತ ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆಯ ಅಧಿಕಾರ ದೊರೆಯಬೇಕೆಂದು’ ಮನವಿ ಸಲ್ಲಿಸಿದ್ದಾರೆ. ಹಾಗೂ ಪೂ. ಹರಿ ಶಂಕರ ಜೈನ ಇವರು ದೇಶದಲ್ಲಿನ ಸಮಸ್ತ ಹಿಂದುಗಳಿಗೆ ಇದಕ್ಕಾಗಿ ಮುಂದೆ ಬರಲು ಕರೆ ಕೂಡ ನೀಡಿದ್ದಾರೆ.
ಸಿಕಂದರ್ ಶಾಹ ಎಂಬ ದಾಳಿಕೋರನು ೧೩೬೪ – ೭೪ ರ ಕಾಲಾವಧಿಯಲ್ಲಿ ಹಿಂದೂ ದೇವಸ್ಥಾನಗಳನ್ನು ಧ್ವಂಸಗೊಳಿಸಿ ಆ ಸ್ಥಳದಲ್ಲಿ ಅದಿನಾ ಮಸೀದಿ ಕಟ್ಟಿದನು. ದೇವಸ್ಥಾನದ ಅವಶೇಷಗಳು ಅಲ್ಲಿ ದೊರೆತಿದ್ದು ಒಟ್ಟು ೩೨ ಸಾಕ್ಷಿಗಳು ಇವೆ, ಆ ಸ್ಥಳದಲ್ಲಿ ದೇವಸ್ಥಾನ ಇರುವ ಕುರುಹು ನೀಡುತ್ತವೆ.
Senior advocate of the Supreme Court (H.H.) @adv_hsjain‘s letter of request to Prime Minister Modi.
Allow Hindus to worship at Adina M@$j!d in #Malda (#Bengal), as it was built by demolishing a Hindu temple.
👉 Ideally such a demand should not be made. A list of all the M@$j!d$… pic.twitter.com/gMX7zhzLLC
— Sanatan Prabhat (@SanatanPrabhat) March 9, 2024
ಸಂಪಾದಕೀಯ ನಿಲುವುವಾಸ್ತವದಲ್ಲಿ ಇಂತಹ ಬೇಡಿಕೆಗಳು ಸಲ್ಲಿಸುವ ಸಮಯ ಬರಬಾರದು. ದೇಶದಲ್ಲಿನ ಯಾವ ಸ್ಥಳಗಳಲ್ಲಿನ ದೇವಸ್ಥಾನಗಳನ್ನು ಧ್ವಂಸಗೊಳಿಸಿ ಮಸೀದಿಗಳು ಕಟ್ಟಿರುವ ಇತಿಹಾಸ ಮತ್ತು ಸಾಕ್ಷಿಗಳು ಇವೆ. ಅದು ಪುರಾತತ್ವ ಇಲಾಖೆಯಿಂದ ಸರಕಾರಕ್ಕೆ ಪ್ರಸ್ತುತಪಡಿಸಬೇಕು ಮತ್ತು ಸರಕಾರವು ಅಂತಹ ಎಲ್ಲಾ ಸ್ಥಳಗಳು ಹಿಂದುಗಳ ವಶಕ್ಕೆ ಒಪ್ಪಿಸಬೇಕು ! |
ಹಿಂಸಾಚಾರಕ್ಕೆ ತಿರುಗಿದ ‘ಕಾಕರೋಚ್ ಜನತಾ ಪಾರ್ಟಿ’ಯ ಸಂಸತ್ ಭವನ ಚಲೋ ಪ್ರತಿಭಟನೆ; ಪೊಲೀಸರಿಂದ ಲಾಠಿ ಪ್ರಹಾರ
5 ವರ್ಷಗಳಲ್ಲಿ 1 ಸಾವಿರ 676 ಪ್ರಕರಣಗಳು ದಾಖಲು: ಕೋಟ್ಯಂತರ ರೂಪಾಯಿ ಮೌಲ್ಯದ ಟಿಕೆಟ್ ಜಪ್ತಿ : Railway Tickets Seized
ಬಂಗಾಳದಲ್ಲಿ ಸೆಪ್ಟೆಂಬರ್ 1 ರಿಂದ ಎಲ್ಲಾ ಸರಕಾರಿ ಕಲಾಪಗಳು ಬಂಗಾಳಿ ಭಾಷೆಯಲ್ಲೇ ನಡೆಯಲಿವೆ! – ಮುಖ್ಯಮಂತ್ರಿ : Only Bengali in Bengal
‘ಹಿಂದೂ ದೇವತೆಗಳು ಮಾಂಸ-ಮದ್ಯ ಸೇವಿಸುತ್ತಿದ್ದರು’ ಎಂದು ಹೇಳುವ ಧ್ರುವ್ ರಾಠಿಯ ವೀಡಿಯೊವನ್ನು ೨೪ ಗಂಟೆಗಳಲ್ಲಿ ತೆಗೆದುಹಾಕಿ !
ಕುನಾಲ್ ಕಾಮ್ರಾ ಮತ್ತು ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಿಸಿ; ಹಿಂದೂ ಜನಜಾಗೃತಿ ಸಮಿತಿ ಮತ್ತು ಸುಪ್ರೀಂ ಕೋರ್ಟ್ ವಕೀಲರ ಆಗ್ರಹ
ಶ್ರೀರಾಮನ ಅವಮಾನ: ನಗರ ನಕ್ಸಲ್ ಅಭಿಜೀತ್ ದಿಪ್ಕೆ ಮೇಲೆ ಶಾಯಿ ಎರಚಾಟ! : Abhijeet Dipke News