
೧. ‘ವೈಫಲ್ಯವನ್ನು ಸಹಿಸುವ ಧೈರ್ಯವಿರುವವರೇ ಯಶಸ್ಸಿನ ಕನಸನ್ನು ಕಾಣಬೇಕು.
೨. ಕೇವಲ ಪರಿಸ್ಥಿತಿಯನ್ನು ಸ್ವೀಕರಿಸುವುದು ಮಾತ್ರ ವಲ್ಲ ಎಲ್ಲ ರೀತಿಯ ಪರಿಸ್ಥಿತಿಯನ್ನು ಬಗೆಹರಿಸಲು (ಪರಿಹರಿಸಲು) ಪ್ರಯತ್ನಿಸುವುದು ಸಹ ಬಹಳ ಆವಶ್ಯಕವಾಗಿರುತ್ತದೆ.
೩. ‘ಸಾಧನೆಯಿಂದ ಆನಂದಪ್ರಾಪ್ತಿ’ಯನ್ನು ಸಾಧ್ಯ ಮಾಡಿಕೊಳ್ಳಲು ‘ಸಾಧನೆಯ ಪ್ರಯತ್ನಗಳನ್ನು ಇಷ್ಟ ಪಟ್ಟು ಮಾಡುವುದು’ ಎಂಬ ಸಾಧನವನ್ನು ಸಿದ್ಧಪಡಿಸಬೇಕಾಗುತ್ತದೆ.
೪. ‘ನಾನು ಯಾವ ಸೇವೆಯನ್ನು ಮಾಡುತ್ತೇನೆ’, ಎಂಬುದಕ್ಕಿಂತ ‘ಸೇವೆಯನ್ನು ಮಾಡುವಾಗ ತನ್ನಲ್ಲಿ ಗುಣಗಳು ನಿರ್ಮಾಣವಾಗುತ್ತಿದೆಯಲ್ಲ ?’, ಎಂಬುದು ಹೆಚ್ಚು ಮಹತ್ವದ್ದಾಗಿದೆ.’
– (ಪೂ.) ಸಂದೀಪ ಆಳಶಿ (೧೬.೧.೨೦೨೪)
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !
ನಿಧನ ವಾರ್ತೆ