
೧. ‘ವೈಫಲ್ಯವನ್ನು ಸಹಿಸುವ ಧೈರ್ಯವಿರುವವರೇ ಯಶಸ್ಸಿನ ಕನಸನ್ನು ಕಾಣಬೇಕು.
೨. ಕೇವಲ ಪರಿಸ್ಥಿತಿಯನ್ನು ಸ್ವೀಕರಿಸುವುದು ಮಾತ್ರ ವಲ್ಲ ಎಲ್ಲ ರೀತಿಯ ಪರಿಸ್ಥಿತಿಯನ್ನು ಬಗೆಹರಿಸಲು (ಪರಿಹರಿಸಲು) ಪ್ರಯತ್ನಿಸುವುದು ಸಹ ಬಹಳ ಆವಶ್ಯಕವಾಗಿರುತ್ತದೆ.
೩. ‘ಸಾಧನೆಯಿಂದ ಆನಂದಪ್ರಾಪ್ತಿ’ಯನ್ನು ಸಾಧ್ಯ ಮಾಡಿಕೊಳ್ಳಲು ‘ಸಾಧನೆಯ ಪ್ರಯತ್ನಗಳನ್ನು ಇಷ್ಟ ಪಟ್ಟು ಮಾಡುವುದು’ ಎಂಬ ಸಾಧನವನ್ನು ಸಿದ್ಧಪಡಿಸಬೇಕಾಗುತ್ತದೆ.
೪. ‘ನಾನು ಯಾವ ಸೇವೆಯನ್ನು ಮಾಡುತ್ತೇನೆ’, ಎಂಬುದಕ್ಕಿಂತ ‘ಸೇವೆಯನ್ನು ಮಾಡುವಾಗ ತನ್ನಲ್ಲಿ ಗುಣಗಳು ನಿರ್ಮಾಣವಾಗುತ್ತಿದೆಯಲ್ಲ ?’, ಎಂಬುದು ಹೆಚ್ಚು ಮಹತ್ವದ್ದಾಗಿದೆ.’
– (ಪೂ.) ಸಂದೀಪ ಆಳಶಿ (೧೬.೧.೨೦೨೪)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !