
‘ಸ್ವಾತಂತ್ರ್ಯ ಪೂರ್ವದಲ್ಲಿ, ದೇಶ ಭಕ್ತರು ದೇಶಕ್ಕಾಗಿ ಹೋರಾಡು ವಾಗ ಮತ್ತು ಸ್ವಾತಂತ್ರ್ಯೋತ್ತರ ಅವಧಿಯಲ್ಲಿ, ದೇಶದ ಸೈನಿಕರು ಶತ್ರು ರಾಷ್ಟ್ರಗಳ ವಿರುದ್ಧ ಹೋರಾಡುವಾಗ, ಅವರೆಲ್ಲರೂ ಜಾತಿ ಅಥವಾ ಧರ್ಮವನ್ನು ಲೆಕ್ಕಿಸದೆ ಒಗ್ಗಟ್ಟಾಗಿ ಹೋರಾಡಿದರು; ಏಕೆಂದರೆ ಅವರ ದೃಷ್ಟಿಯಲ್ಲಿ ಎಲ್ಲ ಭಾರತೀಯರಲ್ಲಿದ್ದ ರಕ್ತದ ವರ್ಣ ಕೆಂಪೇ ಆಗಿತ್ತು. ಹಾಗಾದರೆ ಇಂದು ಅನೇಕ ರಾಜಕಾರಣಿಗಳು ಚುನಾವಣೆಯಲ್ಲಿ ಸ್ಪರ್ಧಿಸುವಾಗ ಜಾತಿ ರಾಜಕಾರಣ ಮತ್ತು ಅಲ್ಪಸಂಖ್ಯಾತರನ್ನು ಏಕೆ ಓಲೈಸಬೇಕಾಗುತ್ತದೆ ?
ಸ್ವತಃ ಸಾಮರ್ಥ್ಯವಿಲ್ಲವೆಂದು, ಮತಪೆಟ್ಟಿಗೆಯ ರಾಜಕೀಯಮಾಡಿ ಚುನಾಯಿತರಾಗಲು ಸಮಾಜವನ್ನು ವಿಭಜಿಸುವ ವಿಷಯಗಳ ಮೇಲೆ ಅವಲಂಬಿತರಾಗಬೇಕಾಗುತ್ತದೆ. ಅಂತಹ ರಾಜಕೀಯ ನಾಯಕರು ರಾಷ್ಟ್ರವನ್ನು ಒಗ್ಗೂಡಿಸಿ ರಾಷ್ಟ್ರಕ್ಕೆ ಸ್ಥಿರ ಮತ್ತು ಆದರ್ಶ ಸರಕಾರವನ್ನು ಹೇಗೆ ನೀಡಬಹುದು ? ಭಾವಿ ಹಿಂದೂ ರಾಷ್ಟ್ರದ ಎಲ್ಲಾ ರಾಜಕೀಯ ನಾಯಕರು ಕಠಿಣ ಪರಿಶ್ರಮ ಮತ್ತು ತೀವ್ರ ದೇಶಭಕ್ತರು ಇರುವರು. ಹಾಗಾಗಿ ಹಿಂದೂ ರಾಷ್ಟ್ರ ಆದರ್ಶ ರಾಷ್ಟ್ರವಾಗಲಿದೆ. ಅದಕ್ಕಾಗಿಯೇ ಹಿಂದೂ ರಾಷ್ಟ್ರ ಸ್ಥಾಪನೆಗೆ ನಾವು ಒಟ್ಟಾಗಿ ಪ್ರಯತ್ನಿಸೋಣ ! ‘
– (ಪೂ.) ಸಂದೀಪ ಆಳಶಿ
ಸ್ವಂತ ಪಕ್ಷ ಸ್ಥಾಪಿಸಲು ಮುಂದಾದ ಭಾಜಪ ತಮಿಳುನಾಡಿನ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ!
ಜಿರಳೆ ಮತ್ತು ಬೋಧನೆ : ಸಂಪಾದಕೀಯ
ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ
ತೈವಾನ್: ಭಾರತೀಯ ಕಾರ್ಮಿಕರನ್ನು ದೇಶದಿಂದ ಹೊರಹಾಕಲು ಹೆಚ್ಚುತ್ತಿರುವ ಬೇಡಿಕೆ!
ಮತದಾರರ ಪಟ್ಟಿಯಿಂದ ರೋಹಿಂಗ್ಯಾ ಅಥವಾ ಬಾಂಗ್ಲಾದೇಶಿ ನುಸುಳುಕೋರರ ಹೆಸರುಗಳನ್ನು ತೆಗೆದುಹಾಕಬೇಕು ! – ಕೇಂದ್ರ ಸಚಿವ ಕಿಶನ್ ರೆಡ್ಡಿ
ಹಿಂದೂ ರಾಷ್ಟ್ರದ ಬುನಾದಿ ಹಾಕುತ್ತಿರುವ ಸನಾತನ ಆಶ್ರಮದಲ್ಲಿ ನಾನು ಅದ್ಭುತ ಅನುಭೂತಿಯನ್ನು ಪಡೆದೆ ! – ಶ್ರೀ ಭಗವತ ಶರಣ ಮಹಂತ ರಾಧಾಕೃಷ್ಣ ಸ್ವಾಮಿ