
‘ಸ್ವಾತಂತ್ರ್ಯ ಪೂರ್ವದಲ್ಲಿ, ದೇಶ ಭಕ್ತರು ದೇಶಕ್ಕಾಗಿ ಹೋರಾಡು ವಾಗ ಮತ್ತು ಸ್ವಾತಂತ್ರ್ಯೋತ್ತರ ಅವಧಿಯಲ್ಲಿ, ದೇಶದ ಸೈನಿಕರು ಶತ್ರು ರಾಷ್ಟ್ರಗಳ ವಿರುದ್ಧ ಹೋರಾಡುವಾಗ, ಅವರೆಲ್ಲರೂ ಜಾತಿ ಅಥವಾ ಧರ್ಮವನ್ನು ಲೆಕ್ಕಿಸದೆ ಒಗ್ಗಟ್ಟಾಗಿ ಹೋರಾಡಿದರು; ಏಕೆಂದರೆ ಅವರ ದೃಷ್ಟಿಯಲ್ಲಿ ಎಲ್ಲ ಭಾರತೀಯರಲ್ಲಿದ್ದ ರಕ್ತದ ವರ್ಣ ಕೆಂಪೇ ಆಗಿತ್ತು. ಹಾಗಾದರೆ ಇಂದು ಅನೇಕ ರಾಜಕಾರಣಿಗಳು ಚುನಾವಣೆಯಲ್ಲಿ ಸ್ಪರ್ಧಿಸುವಾಗ ಜಾತಿ ರಾಜಕಾರಣ ಮತ್ತು ಅಲ್ಪಸಂಖ್ಯಾತರನ್ನು ಏಕೆ ಓಲೈಸಬೇಕಾಗುತ್ತದೆ ?
ಸ್ವತಃ ಸಾಮರ್ಥ್ಯವಿಲ್ಲವೆಂದು, ಮತಪೆಟ್ಟಿಗೆಯ ರಾಜಕೀಯಮಾಡಿ ಚುನಾಯಿತರಾಗಲು ಸಮಾಜವನ್ನು ವಿಭಜಿಸುವ ವಿಷಯಗಳ ಮೇಲೆ ಅವಲಂಬಿತರಾಗಬೇಕಾಗುತ್ತದೆ. ಅಂತಹ ರಾಜಕೀಯ ನಾಯಕರು ರಾಷ್ಟ್ರವನ್ನು ಒಗ್ಗೂಡಿಸಿ ರಾಷ್ಟ್ರಕ್ಕೆ ಸ್ಥಿರ ಮತ್ತು ಆದರ್ಶ ಸರಕಾರವನ್ನು ಹೇಗೆ ನೀಡಬಹುದು ? ಭಾವಿ ಹಿಂದೂ ರಾಷ್ಟ್ರದ ಎಲ್ಲಾ ರಾಜಕೀಯ ನಾಯಕರು ಕಠಿಣ ಪರಿಶ್ರಮ ಮತ್ತು ತೀವ್ರ ದೇಶಭಕ್ತರು ಇರುವರು. ಹಾಗಾಗಿ ಹಿಂದೂ ರಾಷ್ಟ್ರ ಆದರ್ಶ ರಾಷ್ಟ್ರವಾಗಲಿದೆ. ಅದಕ್ಕಾಗಿಯೇ ಹಿಂದೂ ರಾಷ್ಟ್ರ ಸ್ಥಾಪನೆಗೆ ನಾವು ಒಟ್ಟಾಗಿ ಪ್ರಯತ್ನಿಸೋಣ ! ‘
– (ಪೂ.) ಸಂದೀಪ ಆಳಶಿ
ಮುಸ್ಲಿಮರು ತಮ್ಮ ಪೂರ್ವಜರ ಪರಂಪರೆಯನ್ನು ಸ್ವೀಕರಿಸಿದರೆ, ಅವರಿಗೆ ಹಿಂದೂ ರಾಷ್ಟ್ರದಲ್ಲಿ ಯಾವುದೇ ಅಪಾಯವಿರುವುದಿಲ್ಲ!
ಒಬ್ಬ ನಿಜವಾದ ಹಿಂದೂ ಎಲ್ಲರಿಗೂ ಸಮಾನವಾಗಿ ನಡೆಸಿಕೊಳ್ಳುತ್ತಾನೆ ! : Annamalai
ರೈತರ ಪರಿಹಾರಕ್ಕೆ ಶ್ರೇಯಸ್ಸಿನ ಕಿತ್ತಾಟ: ಕಾಂಗ್ರೆಸ್-ಭಾಜಪ ವಾಗ್ವಾದ
ಗ್ರೇಟ್ ನಿಕೋಬಾರ್ ಪ್ರಕಲ್ಪ…. ಪರಿಸರವಾದ ಮುಖವಾಡ ಆದರೆ ಭಾರತವಿರೋಧಿ ಸಂಚು !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
ಭಾರತವು ಹಿಂದೂ ರಾಷ್ಟ್ರವೇ ಆಗಿದೆ! : Union Minister Pralhad Joshi