ವರ್ಲ್ದ ಹಿಂದೂ ಕಾಂಗ್ರೆಸ್ ಗೆ ಥೈಲ್ಯಾಂಡ್ ಪ್ರಧಾನಮಂತ್ರಿ ಶ್ರೇಥಾ ಥಾವಿಸಿನಿ ಇವರಿಂದ ಸಂದೇಶ !

ಬ್ಯಾಂಕಾಕ್ (ಥೈಲ್ಯಾಂಡ್) – ಅಶಾಂತಿಯ ಜೊತೆಗೆ ಹೋರಾಡುವ ಜಗತ್ತಿನಲ್ಲಿ ಅಹಿಂಸೆ, ಸತ್ಯ, ಸಹಿಷ್ಣತೆ, ಮತ್ತು ಸದ್ಭಾವನೆ ಈ ಹಿಂದೂ ಮೌಲ್ಯಗಳಿಂದ ಪ್ರೇರಣೆ ಪಡೆಯಬೇಕು, ಆಗಲೇ ಜಗತ್ತಿನಲ್ಲಿ ಶಾಂತಿ ಸ್ಥಾಪಿತವಾಗುವುದು, ಎಂದು ಥೈಲ್ಯಾಂಡ್ ಪ್ರಧಾನಮಂತ್ರಿ ಶ್ರೀ. ಶ್ರೇಥಾ ಥಾವಿಸಿನಿ ಇವರು ಇಲ್ಲಿ ಆಯೋಜಿಸಿರುವ ಮೂರನೆಯ ವರ್ಲ್ದ ಹಿಂದೂ ಕಾಂಗ್ರೆಸ್ ಗಾಗಿ ಸಂದೇಶ ನೀಡಿದರು. ಈ ಸಂದೇಶ ಉದ್ಘಾಟನೆಯ ಸತ್ರದಲ್ಲಿ ಓದಲಾಯಿತು. ಪ್ರಧಾನಮಂತ್ರಿ ಶ್ರೆಥಾ ಸ್ವತಃ ಈ ಸಭೆಗೆ ಉಪಸ್ಥಿತರಾಗುವವರಿದ್ದರು; ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ಅವರು ಉಪಸ್ಥಿತರಾಗಲು ಸಾಧ್ಯವಾಗಲಿಲ್ಲ.
ಈ ಸಂದೇಶದಲ್ಲಿ ಪ್ರಧಾನಮಂತ್ರಿ ಶ್ರೇಥಾ ಥಾವಿಸಿನಿ ಇವರು ಮಾತು ಮುಂದುವರಿಸಿ, ಹಿಂದೂ ಧರ್ಮದ ಸಿದ್ದಾಂತ ಮತ್ತು ಮೌಲ್ಯಗಳು ಇದರ ಮೇಲೆ ಆಯೋಜಿತ ವರ್ಲ್ಡ್ ಹಿಂದೂ ಕಾಂಗ್ರೆಸಯಿಂದ ಆಯೋಜನೆ ಮಾಡುವುದು, ಇದು ನಮ್ಮ ದೇಶಕ್ಕಾಗಿ ಗೌರವದ ವಿಷಯವಾಗಿದೆ. ಥೈಲ್ಯಾಂಡ್ ಮತ್ತು ಭಾರತ ಇವರಲ್ಲಿನ ಭೌಗೋಳಿಕ ಅಂತರಾಯಷ್ಟೇ ಇದ್ದರೂ ಕೂಡ, ಹಿಂದೂ ಧರ್ಮದಲ್ಲಿನ ಸತ್ಯ ಮತ್ತು ಸಹಿಷ್ಣುತೆ, ಈ ಮೌಲ್ಯವನ್ನು ಯಾವಾಗಲೂ ಗೌರವಿಸಬೇಕು. ಜಗತ್ತಿನಲ್ಲಿನ ಹಿಂದುಗಳ ‘ಒಂದು ಪ್ರಗತಿಶೀಲ ಮತ್ತು ಪ್ರತಿಭಾ ಸಂಪನ್ನ ಸಮಾಜ’ ಎಂದು ಗುರುತು ಸ್ಥಾಪಿಸುವ ಉದ್ದೇಶದಿಂದ ಈ ಭವ್ಯ ಸಭೆಯ ಆರಂಭವಾಗಿದೆ.
The Hindu values of non-violence, truth, tolerance and harmony can establish world peace, said Thailand’s PM #SretthaThavisin in message for the three-day World Hindu Congress in #Bangkok.https://t.co/CuUR6APiBM
— IndiaToday (@IndiaToday) November 24, 2023
ಸಂಪಾದಕರ ನಿಲುವು* ಜಗತ್ತಿನಲ್ಲಿ ಅಶಾಂತಿ ನಿರ್ಮಾಣ ಮಾಡುವವರೆಗೆ ಪಾಠ ಕಲಿಸುವುದಕ್ಕಾಗಿ ಪ್ರಯತ್ನ ಮಾಡುವುದು ಕೂಡ ಅಷ್ಟೇ ಆವಶ್ಯಕವಾಗಿದೆ ! * ಹಿಂದೂ ಧರ್ಮದ ಮಹಾನತೆ ಥೈಲ್ಯಾಂಡ್ ನ ಪ್ರಧಾನಮಂತ್ರಿಗೆ ತಿಳಿಯುತ್ತದೆ; ಆದರೆ ಭಾರತದಲ್ಲಿನ ಕಪಟಿ ಜಾತ್ಯತೀತರಿಗೆ, ಪ್ರಗತಿ(ಅಧೋ)ಪರರಿಗೆ, ನಾಸ್ತಿಕವಾದಿಗಳಿಗೆ ತಿಳಿಯುವುದಿಲ್ಲ, ಇದು ವಸ್ತುಸ್ಥಿತಿಯಾಗಿದೆ ! |
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !