
ಬಡೋದಾ (ಗುಜರಾತ್) – ಪರಿಪೂರ್ಣ ಸೇವೆ ಮಾಡುವುದು, ಪ್ರೀತಿ ಇತ್ಯಾದಿ ಗುಣಗಳ ಭಂಡಾರ ಇರುವ ಹಾಗೂ ನಿರಂತರ ಈಶ್ವರನ ಅನುಸಂಧಾನದಲ್ಲಿರುವ ಬಡೊದಾದ ಸನಾತನದ ಸಾಧಕ ಶ್ರೀ. ಶ್ರೀಪಾದ ಹರ್ಷೆ (ವಯಸ್ಸು ೮೯) ಇವರು ಸನಾತನದ ೧೨೭ ನೇ ಸಂತ ಪದವಿಯಲ್ಲಿ ಆರೂಢರಾದರು. ಅಕ್ಟೊಬರ್ ೧೧ ರಂದು ಬಡೊದಾದ ಸನಾತನದ ಸಾಧಕಿ ಸೌ. ಅಂಶೂ ಸಂತ ಇವರ ನಿವಾಸಸ್ಥಾನದಲ್ಲಿ ಚೈತನ್ಯಮಯ ವಾತಾವರಣದಲ್ಲಿ
ಪೂ. ಹರ್ಷೆ ಅಜ್ಜ ಹಾಗೂ ಶ್ರೀ. ಶೀಲಾ ಅಜ್ಜಿಯೊಂದಿಗೆ ಅನೌಪಚಾರಿಕ ಚರ್ಚೆ ನಡೆಸುವಾಗ ಸನಾತನದ ಧರ್ಮಪ್ರಸಾರಕಿ ಸದ್ಗುರು ಅನುರಾಧಾ ವಾಡೆಕರ ಇವರು ಪೂ. ಹರ್ಷೆ ಅಜ್ಜ ಇವರು ಸಂತ ಪದವಿಯಲ್ಲಿ ಆರೂಢರಾಗಿರುವ ಗುಟ್ಟನ್ನು ಬಹಿರಂಗ ಪಡಿಸಿದರು. ಸದ್ಗುರು ಅನುರಾಧಾ ವಾಡೆಕರ ಇವರು ಅವರ ಸನ್ಮಾನ ಮಾಡಿದರು. ಈ ಸಮಯದಲ್ಲಿ ಸನಾತನದ ಸಂತ ಪೂ. (ಸೌ.) ಸಂಗೀತಾ ಜಾಧವ ಇವರ ವಂದನೀಯ ಉಪಸ್ಥಿತಿ ಲಭಿಸಿತು. ಈ ಸಮಯದಲ್ಲಿ ಪೂ. ಹರ್ಷೆ ಅಜ್ಜ ಇವರ ಕುಟುಂಬದವರೂ ಉಪಸ್ಥಿತರಿದ್ದರು. ಈ ಆನಂದವಾರ್ತೆ ಕೇಳಿದ ನಂತರ ನೆರೆದಿದ್ದ ಕುಟುಂಬದವರೆಲ್ಲರ ಆನಂದ ಮುಗಿಲು ಮುಟ್ಟಿತು.
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು