
ಬಡೋದಾ (ಗುಜರಾತ್) – ಪರಿಪೂರ್ಣ ಸೇವೆ ಮಾಡುವುದು, ಪ್ರೀತಿ ಇತ್ಯಾದಿ ಗುಣಗಳ ಭಂಡಾರ ಇರುವ ಹಾಗೂ ನಿರಂತರ ಈಶ್ವರನ ಅನುಸಂಧಾನದಲ್ಲಿರುವ ಬಡೊದಾದ ಸನಾತನದ ಸಾಧಕ ಶ್ರೀ. ಶ್ರೀಪಾದ ಹರ್ಷೆ (ವಯಸ್ಸು ೮೯) ಇವರು ಸನಾತನದ ೧೨೭ ನೇ ಸಂತ ಪದವಿಯಲ್ಲಿ ಆರೂಢರಾದರು. ಅಕ್ಟೊಬರ್ ೧೧ ರಂದು ಬಡೊದಾದ ಸನಾತನದ ಸಾಧಕಿ ಸೌ. ಅಂಶೂ ಸಂತ ಇವರ ನಿವಾಸಸ್ಥಾನದಲ್ಲಿ ಚೈತನ್ಯಮಯ ವಾತಾವರಣದಲ್ಲಿ
ಪೂ. ಹರ್ಷೆ ಅಜ್ಜ ಹಾಗೂ ಶ್ರೀ. ಶೀಲಾ ಅಜ್ಜಿಯೊಂದಿಗೆ ಅನೌಪಚಾರಿಕ ಚರ್ಚೆ ನಡೆಸುವಾಗ ಸನಾತನದ ಧರ್ಮಪ್ರಸಾರಕಿ ಸದ್ಗುರು ಅನುರಾಧಾ ವಾಡೆಕರ ಇವರು ಪೂ. ಹರ್ಷೆ ಅಜ್ಜ ಇವರು ಸಂತ ಪದವಿಯಲ್ಲಿ ಆರೂಢರಾಗಿರುವ ಗುಟ್ಟನ್ನು ಬಹಿರಂಗ ಪಡಿಸಿದರು. ಸದ್ಗುರು ಅನುರಾಧಾ ವಾಡೆಕರ ಇವರು ಅವರ ಸನ್ಮಾನ ಮಾಡಿದರು. ಈ ಸಮಯದಲ್ಲಿ ಸನಾತನದ ಸಂತ ಪೂ. (ಸೌ.) ಸಂಗೀತಾ ಜಾಧವ ಇವರ ವಂದನೀಯ ಉಪಸ್ಥಿತಿ ಲಭಿಸಿತು. ಈ ಸಮಯದಲ್ಲಿ ಪೂ. ಹರ್ಷೆ ಅಜ್ಜ ಇವರ ಕುಟುಂಬದವರೂ ಉಪಸ್ಥಿತರಿದ್ದರು. ಈ ಆನಂದವಾರ್ತೆ ಕೇಳಿದ ನಂತರ ನೆರೆದಿದ್ದ ಕುಟುಂಬದವರೆಲ್ಲರ ಆನಂದ ಮುಗಿಲು ಮುಟ್ಟಿತು.
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !