ಜಗತ್ತಿನಲ್ಲಿನ ಸಮಸ್ಯೆಗಳು ಕಟ್ಟರವಾದಿ ಮತಾಂಧರಿಂದ ನಿರ್ಮಾಣವಾಗುತ್ತವೆ ವಿನಃ ಶ್ರದ್ಧೆಯಿಂದ ಅಲ್ಲ ! – ದಾಜಿ, ‘ಹಾರ್ಟಫುಲ್ ನೆಸ್’
ಮನುಷ್ಯನ ಆಧ್ಯಾತ್ಮಿಕ ಪ್ರತೀಕಾರ ಶಕ್ತಿ ನಿರ್ಮಾಣ ಮಾಡುವುದು ಅವಶ್ಯಕವಾಗಿದೆ ! – ಉಷಾ ಬಹನ, ಬ್ರಹ್ಮಕುಮಾರಿ
ಮನುಷ್ಯನ ಆಧ್ಯಾತ್ಮಿಕ ಪ್ರತೀಕಾರ ಶಕ್ತಿ ನಿರ್ಮಾಣ ಮಾಡುವುದು ಅವಶ್ಯಕವಾಗಿದೆ ! – ಉಷಾ ಬಹನ, ಬ್ರಹ್ಮಕುಮಾರಿ
ಈ ಮಹೋತ್ಸವದ ಮೂಲಕ 300 ಆಧ್ಯಾತ್ಮಿಕ ಸಂಸ್ಥೆಗಳು ಮತ್ತು 75 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಜಾಗತಿಕ ಸಾಮರಸ್ಯವನ್ನು ವ್ಯಕ್ತಪಡಿಸುವ ಸಾಮಾನ್ಯ ಗುರಿಯೊಂದಿಗೆ ಒಂದುಗೂಡಿದ್ದಾರೆ.
‘ಕುಂಕುಮವು ಪಾವಿತ್ರ್ಯದ ಮತ್ತು ಮಂಗಲದ ಪ್ರತೀಕವಾಗಿದೆ. ಕುಂಕುಮದಲ್ಲಿ ದೇವತೆಯ ಚೈತನ್ಯವನ್ನು ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆ ಇದೆ. ಸ್ತ್ರೀಯರು ತಮ್ಮ ಭ್ರೂಮಧ್ಯದಲ್ಲಿ (ಹಣೆಯ ಮೇಲೆ) ಅನಾಮಿಕಾದಿಂದ (ಕಿರುಬೆರಳಿನ ಪಕ್ಕದ ಬೆರಳಿನಿಂದ) ಕುಂಕುಮವನ್ನು ಹಚ್ಚಿಕೊಳ್ಳಬೇಕು
ಅಧ್ಯಾತ್ಮ – ‘ಅಧಿ+ಆತ್ಮ, ಅಂದರೆ ನಮ್ಮತ್ತ ನೋಡುವುದು. ಅರ್ಥಾತ್ ನಮ್ಮತ್ತ ನಾವೇ ನೋಡುವುದರಲ್ಲಿ ಆತ್ಮಪರೀಕ್ಷಣೆ ಬರುತ್ತದೆ. ಆತ್ಮಪರೀಕ್ಷಣೆಯಿಂದಾಗಿ ನಮ್ಮ ಜೀವನದ ಆಳದಲ್ಲಿ ಹುದುಗಿರುವ ಜೀವನದ ಅರ್ಥವೇನು ? ಎಂಬುದರ ವಿಚಾರ ಆರಂಭವಾಗುತ್ತದೆ ಮತ್ತು ಆ ಮೇಲೆ ‘ಪೂರ್ಣತ್ವದ ಒಂದು ಭರವಸೆ ಮೂಡುತ್ತದೆ. ನಮ್ಮ ದೈನಂದಿನ ಜೀವನಕ್ಕಿಂತ, ಅದರಲ್ಲಿನ ಅನೇಕ ಐಹಿಕ ವಿಷಯಗಳಿಗಿಂತ, ದೊಡ್ಡದು ಏನಾದರೂ ಮತ್ತು ಪರಿಪೂರ್ಣವಾಗಿರುವ ಆಳವಾದ ಅರ್ಥವನ್ನು ನೀಡುವಂತಹದ್ದು ಜೀವನದಲ್ಲಿ ಏನೋ ಇದೆ ಎಂಬುದರ ಅರಿವು ಮೂಡುತ್ತದೆ. ನಮ್ಮ ಸುತ್ತಮುತ್ತಲಿನ ಜಗತ್ತಿನಲ್ಲಿ ಏನು ಅರ್ಥ … Read more
“ಯಾವ ರೀತಿ ವಾಸ್ತುವಿನ ಪರಿಣಾಮವು ವ್ಯಕ್ತಿಯ ಮೇಲಾಗುತ್ತದೆಯೋ ಅದೇ ರೀತಿ ವ್ಯಕ್ತಿಯಿಂದಲೂ ವಾಸ್ತು ವಿನ ಮೇಲೆ ಪ್ರಭಾವವಾಗುತ್ತದೆ. ಸಾಧನೆ ಮಾಡುವ ವ್ಯಕ್ತಿಯಿಂದ ವಾಸ್ತುವಿನ ಮೇಲೆ ಸಕಾರಾತ್ಮಕ ಪರಿಣಾಮವಾಗೊ ವಾಸ್ತು ದೋಷಗಳ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ’
`ನಾವೆಲ್ಲರೂ ಸಾಧನೆಯನ್ನು ಚಿಕ್ಕ ವಯಸ್ಸಿನಿಂದಲೇ ರೂಡಿಸಿಕೊಳ್ಳಬೇಕು, ನಮ್ಮಲ್ಲಿರುವ ದೋಷ ಅಹಂ ನಷ್ಟ ಮಾಡಿಕೊಂಡು ಒಳ್ಳೆ ಗುಣಗಳನ್ನು ವೃದ್ಧಿಸಿ ಆದರ್ಶ ಜೀವನವನ್ನು ನಡೆಸಬೇಕು. ಹಿಂದೂ ರಾಷ್ಟ್ರವನ್ನು ಆದರ್ಶ ರೀತಿಯಲ್ಲಿ ಮುನ್ನಡೆಸಲು ನಾವೆಲ್ಲರೂ ಪಾತ್ರರಾಗಬೇಕು
ಈ ಅಭ್ಯಾಸ ಕ್ರಮ ಯಾವುದೇ ಪದವಿಯನ್ನು ಪಡೆಯುವ ವಿದ್ಯಾರ್ಥಿಗಳಿಗೆ ಇರಲಿದೆ.
ಸೂರ್ಯನ ಪ್ರತಿಮೆಗೆ ಬಣ್ಣ ವನ್ನು ಹಚ್ಚಿದ ನಂತರ ಸೂರ್ಯನ ಪ್ರತಿಮೆಯ ನಕಾರಾತ್ಮಕ ಊರ್ಜೆಯ ಪ್ರಮಾಣವು ಕಡಿಮೆಯಾಗಿ ಅದರಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಮಾಣವು ಹೆಚ್ಚಾಯಿತು. – ಸೌ. ಮಧುರಾ ಕರ್ವೆ
ಪಿತೃಪಕ್ಷದ ಕಾಲಾವಧಿಯಲ್ಲಿ ಈ ಅಪ್ಲಿಕೇಶನ್ ಅನ್ನು ಅವಶ್ಯವಾಗಿ ಡೌನ್ಲೋಡ್ ಮಾಡಿ ಹಾಗೂ ಭಾವಪೂರ್ಣ ಶ್ರಾದ್ಧಾ ಆಚರಣೆಯನ್ನು ಮಾಡಿರಿ ಎಂದು ಈ ಮೂಲಕ ಸನಾತನ ಸಂಸ್ಥೆಯು ಕರೆ ನೀಡಿದೆ.