ಉತ್ತರ ಪ್ರದೇಶದಲ್ಲಿ ಮತಾಂತರದ ಷಡ್ಯಂತ್ರ ಬಹಿರಂಗ : ಗಾಜಿಯಾಬಾದ್ ೩ ಮತಾಂಧರ ಬಂಧನ
ಸರಕಾರ ಮತಾಂಧರು ಈ ರೀತಿಯ ಧೈರ್ಯ ಮಾಡದಂತೆ ಅಂಕುಶ ಇಡುವುದು ಅವಶ್ಯಕವಾಗಿದೆ !
ಸರಕಾರ ಮತಾಂಧರು ಈ ರೀತಿಯ ಧೈರ್ಯ ಮಾಡದಂತೆ ಅಂಕುಶ ಇಡುವುದು ಅವಶ್ಯಕವಾಗಿದೆ !
ರಾಜ್ಯ ಸರಕಾರ ಮುಂದಿನ ಅಗಸ್ಟ ತಿಂಗಳಿನಿಂದ ಉಚಿತ ವಿದ್ಯುತ್ ನೀಡುವ ಯೋಜನೆಯನ್ನು ಜಾರಿಗೊಳಿಸಲು ತೀರ್ಮಾನಿಸಿದೆ; ಆದರೆ ಅದಕ್ಕೂ ಮುನ್ನ ಇಲ್ಲಿನ ಟಿಪ್ಪುನಗರ ಪ್ರದೇಶದಲ್ಲಿ ವಿದ್ಯುತ್ ಬಿಲ್ಲು ನೀಡಲು ಹೋಗಿದ್ದ ನೌಕರ ಚಿನ್ಮಯ ಮತ್ತು ರಫೀಕ ಮೇಲೆ ಮುಸ್ಲಿಂ ಯುವಕನೊಬ್ಬ ಹಲ್ಲೆ ನಡೆಸಿದ್ದಾನೆ.
ಜಮಶೇಡಪುರ (ಝಾರಖಂಡ) ಇಲ್ಲಿಯ ಶಾಲೆಯಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯು ಹಿಂದೂ ವಿದ್ಯಾರ್ಥಿನಿಗೆ ಗೋಮಾಂಸವನ್ನು ತಿನ್ನಿಸಿದಳು !
ಕೆಲವು ದಿನಗಳ ಹಿಂದೆ ಮತಾಂಧರು ಜೈನ ಮುನಿಯೊಬ್ಬರನ್ನು ಹತ್ಯೆ ಮಾಡಿ ಅವರ ಅನೇಕ ತುಂಡುಗಳನ್ನಾಗಿ ಕತ್ತರಿಸಿ ಬೋರವೆಲ್ ನಲ್ಲಿ ಎಸೆದಿರುವ ಘಟನೆ ನಡೆದಿತ್ತು. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್ ನ ಸರಕಾರ ಬಂದಾಗಿನಿಂದ ಮೊಘಲರ ಆಳ್ವಿಕೆ ಬಂದಿರುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಅನ್ನು ಚುನಾಯಿಸಿರುವ ಹಿಂದೂಗಳು ಈಗಲಾದರೂ ಎಚ್ಚೆತ್ತುಕೊಳ್ಳುತ್ತಾರೆಯೇ ?
ನಿಷೇಧಿತ ‘ಇಸ್ಲಾಮಿಕ್ ಸ್ಟೇಟ್’ ಈ ಭಯೋತ್ಪಾದಕ ಸಂಘಟನೆಯಲ್ಲಿ ಯುವಕರನ್ನು ಸೇರಿಸಲು ಜುಬೇರ ನೂರ್ ಮಹಮ್ಮದ್ ಶೇಖ ಇವನು ಸಾಮಾಜಿಕ ಜಾಲತಾಣದಲ್ಲಿ ಯುವಕರ ಬ್ರೈನ್ ವಾಶ್ ಮಾಡುತ್ತಿದ್ದನು. ಜುಬೇರ್ ನನ್ನು ರಾಷ್ಟ್ರೀಯ ತನಿಖಾ ದಳದಿಂದ (ಎನ್.ಐ.ಎ.) ಪುಣೆಯ ಕೊಂಡವಾ ಪ್ರದೇಶದಿಂದ ಬಂದಿಸಲಾಗಿದೆ.
ಜುಲೈ ೨ ರಂದು ಮುಸಲ್ಮಾನರು ಏಕರೂಪ ನಾಗರೀಕ ಸಂಹಿತೆಯ ವಿರುದ್ಧ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಒಬ್ಬ ಮೌಲ್ವಿಯು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ ಶಾಹ ಇವರನ್ನು ಕೊಲ್ಲುವಂತೆ ಕರೆ ನೀಡಿದನು. ಹಾಗೆಯೇ ಕಾನೂನಿನ ವಿರುದ್ಧವಾಗಿ ರಸ್ತೆಗಿಳಿಯುವಂತೆಯೂ ಕರೆ ನೀಡಿದನು.
ಪನವೆಲ ರೈಲು ನಿಲ್ದಾಣದ ಬಳಿ ಪ್ರಯಾಣಿಕರ ಹೋಗು ಬರುವುವ ಮಾರ್ಗದಲ್ಲಿ ೫ ಮುಸಲ್ಮಾನರು ನಮಾಜ ಮಾಡಿದರು. ಈ ಸಂದರ್ಭದಲ್ಲಿನ ಒಂದು ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ.
ಬಂಗಾಳದಲ್ಲಿ ಜುಲೈ ೮ ರಂದು ೨೨ ಜಿಲ್ಲೆಗಳಲ್ಲಿ ೬೪ ಸಾವಿರ ೮೭೪ ಗ್ರಾಮ ಪಂಚಾಯತಿ ಸ್ಥಾನಕ್ಕಾಗಿ ಚುನಾವಣೆ ನಡೆಯಿತು. ಈ ಚುನಾವಣೆ ಘೋಷಣೆ ಆದಾಗಿನಿಂದ ಇಲ್ಲಿ ಹಿಂಸಾಚಾರ ಆರಂಭವಾಗಿತ್ತು ಮತ್ತು ಅದು ಪ್ರತ್ಯಕ್ಷ ಮತದಾನದ ದಿನದಂದು ಕೂಡ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿತು.
`ಬಿಬಿಸಿ’ಯು ಫ್ರಾನ್ಸನಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಅಲ್ಲಿಯ ರಾಜಕಾರಣಿಗಳೇ ಹೊಣೆಗಾರರು ಎಂದು ವರದಿಯನ್ನು ಪ್ರಕಟಿಸಿದೆ. `ಫ್ರಾನ್ಸನ ಗಲಭೆ : ರಾಜಕಾರಣಿಗಳಿಗೆ ನಾವು ಯಾರೂ ಅಲ್ಲ’ ಈ ಶೀರ್ಷಿಕೆಯಡಿಯಲ್ಲಿ ಪ್ರಕಟವಾಗಿರುವ ಸುದ್ದಿಯಲ್ಲಿ ಫ್ರಾನ್ಸನ ಮಾರ್ಸೆಲಿಸ್ ನಗರದ ಅಮಿನೆ ಹೆಸರಿನ 19 ವರ್ಷದ ಮುಸಲ್ಮಾನ ಹುಡುಗನ ವ್ಯಥೆಯನ್ನು ಮಂಡಿಸಿದೆ.
ರಾಜ್ಯದ ನವಸಾರಿ ಜಿಲ್ಲೆಯಲ್ಲಿ ಲವ್ ಜಿಹಾದ್ ನ ಒಂದು ವಿಚಿತ್ರ ಪ್ರಕರಣ ಬಹಿರಂಗವಾಗಿದೆ. ಈ ಪ್ರಕರಣದಲ್ಲಿ ಕುಖ್ಯಾತ ಗೂಂಡಾ ಮತ್ತು ವಿವಾಹಿತ ಅಸೀಮ್ ಶೇಖ್ ಓರ್ವ ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಯಲ್ಲಿ ಸೆಳೆದು ಅವಳೊಂದಿಗೆ ವಿವಾಹವಾಗುವ ಆಶ್ವಾಸನೆಯನ್ನು ನೀಡಿ ಅವಳ ಅಶ್ಲೀಲ ಛಾಯಾಚಿತ್ರಗಳನ್ನು ತೆಗೆದನು.