
ಮಂಗಳೂರು – ಇಲ್ಲಿನ ಮುಳಿಹಿತ್ತಲು ಪ್ರದೇಶದಲ್ಲಿ ಅಂಗಡಿಕಾರ ತೌಸಿಫ್ ಹುಸೇನ ಕ್ಷುಲ್ಲಕ ಕಾರಣದಿಂದ ತನ್ನ ಬಳಿ ಕೆಲಸ ಮಾಡುತ್ತಿದ್ದ ಗಜ್ಞಾನ ಅಲಿಯಾಸ್ ಜಗ್ಗೂ ಇವನ ಮೇಲೆ ಪೆಟ್ರೋಲ ಸುರಿದು ಜೀವಂತ ಸುಟ್ಟಿರುವ ಘಟನೆಯು ಜುಲೈ 8 ರಂದು ನಡೆದಿದೆ. ತೌಸಿಫ್ ಅನ್ನು ವಿದ್ಯುತ್ ತಗುಲಿ ಜಗ್ಗೂ ಸಾವನ್ನಪ್ಪಿದ್ದಾನೆಂದು ಬಿಂಬಿಸಲು ಪ್ರಯತ್ನಿಸಿದನು; ಆದರೆ ಪೊಲೀಸರು ಆತನಿಗೆ ಪೊಲೀಸಗಿರಿ ತೋರಿಸಿದಾಗ ಅವನು ತಾನು ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡನು. ತದನಂತರ ಪೊಲೀಸರು ತೌಸಿಫ್ ನನ್ನು ಬಂಧಿಸಿದ್ದಾರೆ.
ಮಂಗಳೂರು: ಕೆಲಸಗಾರನ ಸುಟ್ಟು ಕೊಲೆ ಮಾಡಿದ ಅಂಗಡಿ ಮಾಲೀಕ#Mangaluru #Murder #Death #Crime #Police https://t.co/WObTUCUkZB
— Asianet Suvarna News (@AsianetNewsSN) July 8, 2023
ಸಂಪಾದಕೀಯ ನಿಲುವುಕೆಲವು ದಿನಗಳ ಹಿಂದೆ ಮತಾಂಧರು ಜೈನ ಮುನಿಯೊಬ್ಬರನ್ನು ಹತ್ಯೆ ಮಾಡಿ ಅವರ ಅನೇಕ ತುಂಡುಗಳನ್ನಾಗಿ ಕತ್ತರಿಸಿ ಬೋರವೆಲ್ ನಲ್ಲಿ ಎಸೆದಿರುವ ಘಟನೆ ನಡೆದಿತ್ತು. ಕಾಂಗ್ರೆಸ್ ಅನ್ನು ಚುನಾಯಿಸಿರುವ ಹಿಂದೂಗಳಿಗೆ ಒಪ್ಪಿಗೆ ಇದೆಯೇ ? |
ಉತ್ತರ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆ: 5 ಜನರ ಸಾವು
ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಲಂಡನ್ನಲ್ಲಿ ಭಾರತೀಯ ಮೂಲದ ಯುವಕನ ಹತ್ಯೆ
ಆಷಾಢಿ ವಾರಿಯ (ಯಾತ್ರೆಯ) ಮುನ್ನವೇ ಇಂದ್ರಾಯಣಿ ನದಿ ತೀರದಲ್ಲಿ ಸತ್ತ ಮೀನುಗಳ ರಾಶಿ
ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಉತ್ಖನನದ ವೇಳೆ ೨ ಸಾವಿರ ವರ್ಷಗಳಷ್ಟು ಹಳೆಯದಾದ ನಾಣ್ಯಗಳು ದೇವಸ್ಥಾನದಿಂದ ನಾಪತ್ತೆ!