ಪ್ರತಿಯೊಂದು ಕಲಾಕೃತಿಯನ್ನು ಜಿಜ್ಞಾಸುವೃತ್ತಿಯಿಂದ ಅಭ್ಯಾಸ ಮಾಡಲು ಕಲಿಸಿಕೊಟ್ಟು ಕಲೆಯ ಮೂಲಕ ಸಾಧನೆ ಮಾಡುವ ವಿಷಯದಲ್ಲಿ ದಿಕ್ಕುತೋರುವ ಪರಾತ್ಪರ ಗುರು ಡಾ. ಆಠವಲೆ !

‘೨೦೦೭ರಲ್ಲಿ ‘ಸಾತ್ತ್ವಿಕ ರಂಗೋಲಿಗಳು ಎಂಬ ಲಘುಗ್ರಂಥಕ್ಕಾಗಿ ನಾನು ‘ಗಾಯತ್ರೀ ಪದ್ಮ ರಂಗೋಲಿಯನ್ನು ಬಿಡಿಸಿದೆ ಹಾಗೂ ಪರಾತ್ಪರ ಗುರುದೇವರಿಗೆ ಈ ರಂಗೋಲಿಯ ವೈಶಿಷ್ಟ್ಯವನ್ನು ಹೇಳಿದೆ, “ಈ ರಂಗೋಲಿಯ ಮಧ್ಯದ ಬಿಂದುವಿನಿಂದ ೮ ದಿಕ್ಕುಗಳಲ್ಲಿ ೫ ಚುಕ್ಕೆಗಳಿದೆ,  ಹಾಗೂ ಇದು ಬೇರೆ ರಂಗೋಲಿಗಳಿಗಿಂತ ಬೇರೆಯಾಗಿದೆ.

ಗುರುಗಳಿಲ್ಲದ ಜನ್ಮವೇ ವ್ಯರ್ಥ

ಪ್ರಸ್ತುತ ಜನ್ಮದಲ್ಲಿನ ಸಣ್ಣ ಸಣ್ಣ ವಿಷಯಗಳಿಗೂ ಪ್ರತಿಯೊಬ್ಬರು ಶಿಕ್ಷಕ, ವೈದ್ಯ (ಡಾಕ್ಟರ) ಇತ್ಯಾದಿ ಇತರರ ಮಾರ್ಗದರ್ಶನ ಪಡೆಯುತ್ತಾರೆ. ಆದರೆ ‘ಜನ್ಮ- ಮೃತ್ಯುವಿನ  ಚಕ್ರದಿಂದ ಮುಕ್ತಿ ನೀಡುವ ಗುರುಗಳ ಮಹತ್ವ ಎಷ್ಟಿರಬಹುದು, ಎಂಬುದರ ಕಲ್ಪನೆ ಮಾಡಲು ಸಾಧ್ಯವಿಲ್ಲ !

ಚಿಕ್ಕ ಚಿಕ್ಕ ವಿಷಯಗಳನ್ನೂ ಜಿಜ್ಞಾಸೆಯಿಂದ ಕೇಳಿ ಅದರಿಂದ ಸಾಧಕರನ್ನು ರೂಪಿಸುವ ಗುರುದೇವರು !

ಪರಾತ್ಪರ ಗುರುದೇವರು ಜಿಜ್ಞಾಸೆಯಿಂದ ಪ್ರಶ್ನೆಗಳನ್ನು ಕೇಳಿ ಸಾಧಕರ ವಿಚಾರಗಳಿಗೆ ಪ್ರೋತ್ಸಾಹ ನೀಡುತ್ತಾರೆ ಹಾಗೆಯೇ ಅವರು ಮಾಡುತ್ತಿರುವ ಸೇವೆ ಅಥವಾ ಕೃತಿಗಳನ್ನೂ ಹೆಚ್ಚೆಚ್ಚು ಸಾತ್ತ್ವಿಕ ಮತ್ತು ಪರಿಪೂರ್ಣ ಮಾಡುವ ಮಾರ್ಗವನ್ನು ಅವರು ಅವರಿಗೆ ತೋರಿಸುತ್ತಾರೆ. ಇದರಿಂದ ಸಾಧಕರು ಮಾಡುತ್ತಿರುವ ವಿವಿಧ ಸೇವೆಗಳಿಗೆ ದಿಶೆ ಸಿಕ್ಕಿತು ಮತ್ತು ಸಮಷ್ಟಿಗೆ ಅದರಿಂದ ಲಾಭವಾಯಿತು. 

ಗುರುಪೂರ್ಣಿಮೆಯ ನಿಮಿತ್ತ ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಸಂದೇಶ

‘ಪ್ರಸ್ತುತ ಭೋಗವಾದ ಹೆಚ್ಚಾಗಿದ್ದರಿಂದ ಜನರಿಗೆ ಈಶ್ವರನ ಭಕ್ತಿ ಅಥವಾ ಸಾಧನೆ ಮಾಡುವುದು ಬೇಡವಾಗಿರುತ್ತದೆ. ಪ್ರತ್ಯಕ್ಷ ಸಂಕಟಕಾಲ ಬಂದಾಗ ಇದೇ ಜನರು ‘ದೇವರು ನಮಗಾಗಿ ಏನು ಮಾಡುತ್ತಾರೆ ?’, ಎಂದು ಕೇಳುತ್ತಾರೆ. ‘ಈಶ್ವರನು ನಮಗಾಗಿ ಏನಾದರೂ ಮಾಡಬೇಕು ಅಥವಾ ಸಂಕಟಕಾಲದಲ್ಲಿ ರಕ್ಷಣೆ ಮಾಡಬೇಕು’ ಎಂದೆನಿಸುತ್ತಿದ್ದರೆ,  ಮೊದಲಿಗೆ ಸಾಧನೆ ಪ್ರಾರಂಭಿಸಿ.

ಗುರುಪೂರ್ಣಿಮೆಯ ನಿಮಿತ್ತ ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಸಂದೇಶ

‘ಪ್ರಸ್ತುತ ಆಪತ್ತುಗಳ ಕಾಲವು ಕಠಿಣ ವಾಗಿದ್ದರೂ, ಸಾಧನೆಗಾಗಿ ಇದು ಇಷ್ಟಕಾಲವಾಗಿದೆ. ಯಾವ ರೀತಿ, ಸೂರ್ಯೋದಯ, ಸೂರ್ಯಾಸ್ತ, ಗ್ರಹಣ ಇತ್ಯಾದಿ ಸಂಧಿಕಾಲದಲ್ಲಿ ಸಾಧನೆಯನ್ನು ಮಾಡಿದರೆ ಲಾಭವಾಗುತ್ತದೋ, ಅದೇ ರೀತಿಯ ಲಾಭವು ಸದ್ಯದ ಆಪತ್ಕಾಲದಲ್ಲಿ ಸಾಧನೆಯನ್ನು ಮಾಡುವುದರಿಂದ ಆಗುತ್ತದೆ.

ಗುರುಪೂರ್ಣಿಮೆ ನಿಮಿತ್ತ ಪರಾತ್ಪರ ಗುರು ಡಾ. ಆಠವಲೆ ಇವರ ಸಂದೇಶ

‘ಸನಾತನ ಸಂಸ್ಕೃತಿಗೆ ಲಭಿಸಿದ ಗೌರವಶಾಲಿ ಗುರುಪರಂಪರೆಯನ್ನು ಕೃತಜ್ಞತಾಪೂರ್ವಕ ಸ್ಮರಿಸುವ ದಿನ ಎಂದರೆ ಗುರುಪೂರ್ಣಿಮೆ. ಸಮಾಜಕ್ಕೆ ಆಧ್ಯಾತ್ಮಿಕ ಉನ್ನತಿಗಾಗಿ ಮಾರ್ಗದರ್ಶನ ಮಾಡುವುದು ಗುರುಗಳ ಕಾರ್ಯವಾಗಿದೆ, ಅದೇ ರೀತಿ ಸಮಾಜಕ್ಕೆ ಕಾಲಾನುಸಾರ ಮಾರ್ಗದರ್ಶನ ಮಾಡುವುದೂ ಗುರುಪರಂಪರೆಯ ಕಾರ್ಯವಾಗಿದೆ. ಪ್ರಸ್ತುತ ಭಾರತ ಸಹಿತ ಸಂಪೂರ್ಣ ಪೃಥ್ವಿ ಸಂಕಟಕಾಲವನ್ನು ಎದುರಿಸುತ್ತಿದೆ.

ಗುರುಕೃಪೆ ಅಪಾರ ಧಾರೆ  ಸದಾ ಇರಲಿ ಗುರುಕೃಪೆಯ ಛಾಯೆ

ಶಿಷ್ಯನ ಜೀವನದ ಅಜ್ಞಾನರೂಪಿ ಅಂಧಕಾರವನ್ನು ಜ್ಞಾನರೂಪಿ ತೇಜದಿಂದ ದೂರಗೊಳಿಸುವ ಶ್ರೀ ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತ ಮಾಡುವ ದಿನವೆಂದರೆ ಗುರುಪೂರ್ಣಿಮೆ ! ಇದೇ ಜುಲೈ ೫ ರಂದು ಗುರುಪೂರ್ಣಿಮೆ ಇದೆ. ಹಿಂದೂ ಸಂಸ್ಕೃತಿಯಲ್ಲಿ ಗುರುಗಳಿಗೆ ದೇವರಿಗಿಂತ ಮೇಲಿನ ಸ್ಥಾನವನ್ನು ನೀಡಲಾಗಿದೆ. ಏಕೆಂದರೆ ಗುರುಗಳೇ ಸಾಧಕರಿಗೆ ಈಶ್ವರಪ್ರಾಪ್ತಿಗಾಗಿ ಪ್ರತ್ಯಕ್ಷ ಸಾಧನೆಯನ್ನು ಕಲಿಸುತ್ತಾರೆ.

ವಸಿಷ್ಠ ಕುಂಡದ ಕಥೆ ಮತ್ತು ಆ ಸ್ಥಾನದ ಮಹತ್ವ

ವಿಶೇಷವೆಂದರೆ ಇದರ ಅಕ್ಕಪಕ್ಕದಲ್ಲಿ ಮಂಜುಗಡ್ಡೆ ಇದ್ದರೂ ಈ ನೀರು ಮಾತ್ರ ಮಂಜುಗಡ್ಡೆ (ಹಿಮಗಡ್ಡೆ) ಆಗುವುದಿಲ್ಲ ಮತ್ತು ಇಷ್ಟು ಕಡಿಮೆ ತಾಪಮಾನದಲ್ಲಿಯೂ ಈ ನೀರು ಬಿಸಿಯಾಗಿರುತ್ತದೆ ಈ ಕುಂಡದಲ್ಲಿ ಸ್ನಾನ ಮಾಡಿದರೆ ಎಲ್ಲ ಪಾಪಗಳಿಂದ ಮುಕ್ತಿ ಸಿಗುತ್ತದೆ ಎಂದು ಹೇಳಲಾಗುತ್ತದೆ.

ಬೆಂಗಳೂರಿನ ಓರ್ವ ಗೀತೆಯ ಅಧ್ಯಯನಕಾರರು ಗೀತಾವ್ರತಿ ಎಂಬ ಹೆಸರಿನಲ್ಲಿ ಸಂಕಲನ ಮಾಡಿದ ಗೀತಾಭ್ಯಾಸಯಾತ್ರೆ ಎಂಬ ಗ್ರಂಥದ ಬಗ್ಗೆ ಅವರ ಮನೋಗತ ಮತ್ತು ಪರಾತ್ಪರ ಗುರು ಡಾಕ್ಟರರು ಈ ಗ್ರಂಥದ ಬಗ್ಗೆ ತೆಗೆದ ಗೌರವೋದ್ಗಾರ !

ಗ್ರಂಥವನ್ನು ನೋಡುವಾಗ ಪರಾತ್ಪರ ಗುರು ಡಾಕ್ಟರರು, ಈ ಮಾಧ್ಯಮದಿಂದ ಅವರು ಪ್ರತ್ಯಕ್ಷ ಶ್ರೀಮದ್ಭಗವದ್ಗೀತೆಯನ್ನು ಜೀವಿಸಿದ್ದಾರೆ ! ಎಂದು ಹೇಳಿದರು. ಅವರು ಸಂಕಲನಕಾರರ ಆಧ್ಯಾತ್ಮಿಕ ಮಟ್ಟವು ಶೇ. ೬೧ ರಷ್ಟಿರುವುದಾಗಿ ಹೇಳಿ ಉತ್ತಮ ಆಧ್ಯಾತ್ಮಿಕ ಮಟ್ಟವಿಲ್ಲದೇ ಧರ್ಮಗ್ರಂಥಕ್ಕೆ ಸಂಬಂಧಿಸಿದ ಇಂತಹ ಕಾರ್ಯವು ಕೈಯಿಂದ ಆಗುವುದಿಲ್ಲ, ಎಂದೂ ಸ್ಪಷ್ಟಪಡಿಸಿದರು.

ಸಾಧನೆಯ ಬಗ್ಗೆ ಸದ್ಗುರು ರಾಜೇಂದ್ರ ಶಿಂದೆಯವರ ಮಾರ್ಗದರ್ಶನ

ನನ್ನ ಜನ್ಮದಿಂದ ಇಂದಿನವರೆಗೆ ಪ್ರತಿಯೊಂದು ಪ್ರಸಂಗದಲ್ಲಿ ಈಶ್ವರನು ನನಗೆ ಹೇಗೆ ಸಹಾಯ ಮಾಡಿದ್ದಾನೆ ? ಅವನು ನನಗೆ ಸಾಧನೆಯಲ್ಲಿಯೂ ಎಷ್ಟು ಸಹಾಯ ಮಾಡುತ್ತಿದ್ದಾನೆ ?’, ಇದನ್ನು ನೆನಪಿಸಿಕೊಂಡು ಕೃತಜ್ಞತೆಯನ್ನು ವ್ಯಕ್ತಪಡಿಸುವುದು. ಸತತವಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರೆ ‘ಭಗವಂತನು ಎಲ್ಲವನ್ನೂ ಮಾಡುತ್ತಿದ್ದಾನೆ’, ಎಂಬ ಸಂಸ್ಕಾರವು ಅಂತರ್ಮನದ ಮೇಲೆ ಆಗಿ ಅಹಂಭಾವವು ಕಡಿಮೆಯಾಗಲು ಸಹಾಯವಾಗುತ್ತದೆ