‘ಲವ್ ಜಿಹಾದ್ ನ ಅಪಾಯವನ್ನು ತಿಳಿಯಿರಿ !
ಕರೀಮನಗರದಲ್ಲಿ (ತೆಲಂಗಾಣ) ವಿಶ್ವ ಹಿಂದೂ ಪರಿಷತ್ತಿನ ವಿರೋಧದ ನಂತರ, ‘ಮುಸ್ಲಿಮೇತರ ಯುವಕರು ಮತ್ತು ಮಹಿಳೆಯರ ಬೃಹತ್ ಸಮಾವೇಶ ವನ್ನು ನಡೆಸಲು ‘ಜಮಾತ್-ಎ-ಇಸ್ಲಾಮಿ ಹಿಂದ್ಗೆ ಪೊಲೀಸರು ಅನುಮತಿ ನಿರಾಕರಿಸಿದರು.
ಕರೀಮನಗರದಲ್ಲಿ (ತೆಲಂಗಾಣ) ವಿಶ್ವ ಹಿಂದೂ ಪರಿಷತ್ತಿನ ವಿರೋಧದ ನಂತರ, ‘ಮುಸ್ಲಿಮೇತರ ಯುವಕರು ಮತ್ತು ಮಹಿಳೆಯರ ಬೃಹತ್ ಸಮಾವೇಶ ವನ್ನು ನಡೆಸಲು ‘ಜಮಾತ್-ಎ-ಇಸ್ಲಾಮಿ ಹಿಂದ್ಗೆ ಪೊಲೀಸರು ಅನುಮತಿ ನಿರಾಕರಿಸಿದರು.
ಮತಾಂಧ ಮುಸಲ್ಮಾನರು ಅಕ್ಟೋಬರ್ ೨೪ ರ ರಾತ್ರಿ ವಡೋದರಾ (ಗುಜರಾತ್) ದಲ್ಲಿ, ಪಟಾಕಿ ಸಿಡಿಸುವುದನ್ನು ವಿರೋಧಿಸಿ ಹಿಂಸಾಚಾರ ನಡೆಸಿದರು. ಈ ವೇಳೆ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ.
ಸೋನಿಯಾ ಗಾಂಧಿ ಅಧ್ಯಕ್ಷೆಯಾಗಿರುವ ‘ರಾಜೀವ ಗಾಂಧಿ ಫೌಂಡೇಶನ್’ ಈ ಸ್ವಯಂಸೇವಿ ಸಂಸ್ಥೆಯು ಆರ್ಥಿಕ ಅವ್ಯವಹಾರ ಮಾಡಿರುವುದು ಕಂಡುಬಂದಿದ್ದರಿಂದ ಕೇಂದ್ರ ಗೃಹಸಚಿವಾಲಯವು ಅದರ ವಿದೇಶ ಅನುದಾನ ಪರವಾನಗಿಯನ್ನು ರದ್ದುಪಡಿಸಿದೆ.
ಮುಸಲ್ಮಾನರ ಧಾರ್ಮಿಕ ಮಹೋತ್ಸವವಾದ `ಮಿಲಾದ್-ಉನ್-ನಬಿ’ ಸಮಯದಲ್ಲಿ ರಾಜಸ್ಥಾನ, ಉತ್ತರಪ್ರದೇಶ, ಗುಜರಾತ, ಮಧ್ಯಪ್ರದೇಶ ಮತ್ತು ಮಹಾರಾಷ್ಟçದಲ್ಲಿ `ಸರ್ ತನ್ ಸೆ ಜುದಾ’ (ದೇಹದಿಂದ ತಲೆಯನ್ನು ಬೇರ್ಪಡಿಸುವ) ಘೋಷಣೆಗಳನ್ನು ಕೂಗಲಾಯಿತು
ಬಿಹಾರದ ಉಪಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಅವರು ಬಿಹಾರದ ಥಾವೆ ನಗರದ ಪ್ರಸಿದ್ಧ ಶ್ರೀ ಥಾವೇಮಾತಾ ದೇವಸ್ಥಾನದಲ್ಲಿ ಚಪ್ಪಲಿಹಾಕಿಕೊಂಡು ಹೋಗಿರುವ ವೀಡಿಯೋ ಭಿತ್ತರವಾಗಿದೆ.
ಮುಸಲ್ಮಾನರು ಸೆಪ್ಟೆಂಬರ್ ೧೮ ರಂದು ಬ್ರಿಟನ್ನಿನ ಲಿಸೆಸ್ಟರ ನಗರದಲ್ಲಿ ಹಿಂದೂಗಳನ್ನು ಗುರಿಯಾಗಿಸಿದರು. ಕೋಲುಗಳೊಂದಿಗೆ ಬಂದ ಮುಸಲ್ಮಾನರು ಹಿಂದೂ ದೇವಾಲಯದ ಮೇಲಿನ ಕೇಸರಿ ಧ್ವಜವನ್ನು ತೆಗೆದು ಅದನ್ನು ಸುಟ್ಟು ಹಾಕಿದರು.
‘ಅಮೇಝಾನ್ ಇಂಡಿಯಾ’ ಕಂಪನಿಯು ಮತಾಂತರಿಸುವ ಕ್ರೈಸ್ತ ಸಂಸ್ಥೆಗೆ ದೇಣಿಗೆ ನೀಡಿದ್ದಕ್ಕಾಗಿ ರಾಷ್ಟ್ರೀಯ ಮಕ್ಕಳ ರಕ್ಷಣೆ ಮತ್ತು ಹಕ್ಕು ಆಯೋಗವು ನೋಟೀಸ್ ನೀಡಿದೆ.
ಸ್ಥಳೀಯ ಮುಸ್ಲಿಂ ಸಂಘಟನೆಯ ಒಪ್ಪಿಗೆಯ ನಂತರವೇ ಬಡಾವಣೆಯಲ್ಲಿ ಶ್ರೀ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ ಗಣೇಶೋತ್ಸವವನ್ನು ಆಚರಿಸಬೇಕೆಂದು ಕೊಯಮುತ್ತೂರು ನಗರ ಪೊಲೀಸರಿಗೆ ಮದ್ರಾಸ್ ಉಚ್ಚ ನ್ಯಾಯಾಲಯವು ಅನುಮತಿ ನೀಡಿದೆ.
ಪಾಲಿ (ರಾಜಸ್ಥಾನ) ಇಲ್ಲಿನ `ಮಾರವಾಡ ಜಂಕ್ಶನ್ ಕಾಲೇಜ್’ನಲ್ಲಿ ನಡೆದ ವಿದ್ಯಾರ್ಥಿಗಳ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ವಿದ್ಯಾರ್ಥಿ ಶಾಖೆಯಾದ `ಎನ್.ಎಸ್.ಯೂ.ಐ.’ ಇದರ ಸದಸ್ಯ ಫಿಜಾ ಖಾನನು ಉಪಾಧ್ಯಕ್ಷನಾದನೆಂದು ವಿಜಯೋತ್ಸವ ಆಚರಿಸುವಾಗ `ಪಾಕಿಸ್ತಾನ ಜಿಂದಾಬಾದ್’ನ ಘೋಷಣೆ ಕೂಗಲಾಯಿತು.
ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ಮಾರಣಾಂತಿಕ ದಾಳಿಯ ನಂತರ, ಅವರ ಸ್ಥಿತಿ ಗಂಭೀರವಾಗಿದೆ. ರಶ್ದಿ ದಾಳಿಯಲ್ಲಿ ಸಾಯಲಿಲ್ಲ ಎಂದು ಜಗತ್ತಿನಾದಾದ್ಯಂತದ ಮತಾಂಧ ಮುಸಲ್ಮಾನರು ದುಃಖಿತರಾಗಿದ್ದಾರೆ. ದಾಳಿಯ ನಂತರ ಕೆಲವು ಮತಾಂಧರು ಸಂಭ್ರಮಾಚರಣೆ ಮಾಡುತ್ತಿದ್ದಾರೆ.