ಬೆಂಗಳೂರಿನಲ್ಲಿ ಮತಾಂಧರ ಹಿಂಸಾಚಾರ; ೬೦ ಪೊಲೀಸರಿಗೆಗಾಯ; ಪೊಲೀಸರ ಗುಂಡಿಗೆ ಮೂವರು ಗಲಭೆಕೋರರ ಸಾವು
‘ಫೇಸ್ಬುಕ್ನಲ್ಲಿ ಮಹಮ್ಮದ ಪೈಗಂಬರ ಬಗ್ಗೆ ಅಕ್ಷೇಪಾರ್ಹ ಪೋಸ್ಟ್ ಮಾಡ ಲಾಗಿದೆ ಎಂದು ಆರೋಪಿಸಿ ಮತಾಂಧರು ಆಗಸ್ಟ್ ೧೧ ರ ರಾತ್ರಿ ಹಿಂಸಾಚಾರ ಮಾಡಿದರು. ಕಾಂಗ್ರೆಸ್ ಶಾಸಕ ಶ್ರೀನಿವಾಸ ಮೂರ್ತಿಯವರ ಮನೆಯ ಮೇಲೆ ಹಲ್ಲೆ ಮಾಡಿ ಬೆಂಕಿ ಹಚ್ಚಿದರು. ಅದೇರೀತಿ ೨೦೦ ಕ್ಕೂ ಹೆಚ್ಚು ವಾಹನಗಳನ್ನು ಸುಟ್ಟರು. ಹಿಂಸಾಚಾರವನ್ನು ತಡೆಯಲು ಪ್ರಯತ್ನಿಸಿದ ಪೊಲೀಸರ ಮೇಲೆಯೇ ಮತಾಂಧರು ಹಲ್ಲೆ ನಡೆಸಿದರು.