ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು
‘ವಿಜ್ಞಾನವು ಪೃಥ್ವಿತತ್ತ್ವಕ್ಕೆ ಸಂಬಂಧಿತ ವಿಷಯಗಳಿಗೆ ಸಂಬಂಧಿಸಿದೆ. ಅಧ್ಯಾತ್ಮವು ‘ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ’ ಈ ಪಂಚಮಹಾಭೂತಗಳು ಹಾಗೂ ನಿರ್ಗುಣ ತತ್ತ್ವಕ್ಕೆ ಸಂಬಂಧಿಸಿವೆ; ಅದಕ್ಕಾಗಿಯೇ ವಿಜ್ಞಾನವು ಪೃಥ್ವಿಯ ಹೊರಗಿನ ಇತರ ಪೃಥ್ವಿಗಳ ಅಧ್ಯಯನ ಮಾಡುತ್ತದೆ, ಆದರೆ ಅಧ್ಯಾತ್ಮವು ಪಂಚಮಹಾಭೂತಗಳ ಆಚೆಗಿನ ನಿರ್ಗುಣ ತತ್ತ್ವದ ಬಗ್ಗೆಯೂ ಅಧ್ಯಯನ ಮಾಡುತ್ತದೆ ಮತ್ತು ಅನುಭೂತಿ ಪಡೆಯಲು ಕಲಿಸುತ್ತದೆ.’