ಮತಾಂಧರ ಧಾರ್ಮಿಕ ಭಾವನೆಗೆ ನೋವಾದಾಗ ಅಸಹಿಷ್ಣು ಮತಾಂಧರು ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ, ಆದರೆ ಸಹಿಷ್ಣು ಹಿಂದೂಗಳು ಸಣ್ಣ ಪ್ರತಿಭಟನೆಯನ್ನೂ ಸಹ ಮಾಡುವುದಿಲ್ಲ !
ಪ್ಯಾರಿಸ್ (ಫ್ರಾನ್ಸ್) – ಕೆಲವು ವಾರಗಳ ಹಿಂದೆ ಫ್ರಾನ್ಸ್ನ ಶಾಲೆಯೊಂದರ ಶಿಕ್ಷಕ ಸ್ಯಾಮ್ಯುಯೆಲ್ ಪ್ಯಾಟಿಯು ‘ಶಾರ್ಲಿ ಹೆಬ್ದೋ’ ಈ ಪತ್ರಿಕೆಯಲ್ಲಿ ಪ್ರಕಟವಾದ ಪ್ರವಾದಿ ಮುಹಮ್ಮದ್ ಅವರ ವ್ಯಂಗ್ಯಚಿತ್ರಗಳನ್ನು ವಿದ್ಯಾರ್ಥಿಗಳಿಗೆ ತೋರಿಸಿದ್ದರು. ಆದ್ದರಿಂದ ಮತಾಂಧ ವಿದ್ಯಾರ್ಥಿಯೊಬ್ಬ ಆ ಶಿಕ್ಷಕಕರ ಕತ್ತು ಸೀಳಿ ಕೊಲೆಗೈದನು. ಈಗ ಮತ್ತೊಮ್ಮೆ ಶಾಲೆಯಲ್ಲಿ ಎಲ್ಲರನ್ನೂ ಕೊಲ್ಲುವ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಶಾಲೆಗೆ ಪತ್ರ ಬಂದಿದೆ. ಅದರಲ್ಲಿ ‘ನಿಮ್ಮೆಲ್ಲರನ್ನೂ ಕೊಲ್ಲುತ್ತದೆ. ಸ್ಯಾಮ್ಯುಯೆಲ್ ಪ್ಯಾಟಿ.. ಅಲ್ಲಾ ಹು ಅಕ್ಬರ್’, ಎಂದು ಬರೆಯಲಾಗಿದೆ. ಇತರ ಎರಡು ಶಾಲೆಗಳ ಗೋಡೆಗಳ ಮೇಲೆ ಇದೇ ರೀತಿಯ ಬೆದರಿಕೆಯನ್ನು ಬರೆಯಲಾಗಿದೆ.

ಇರಾನ್ಗೆ ಈಗ ಅಣುಬಾಂಬ್ಗಿಂತಲೂ ಹೆಚ್ಚು ಪರಿಣಾಮಕಾರಿಯಾದ ಅಸ್ತ್ರ ಸಿಕ್ಕಿದೆ!
ಇದು ನಿಮ್ಮಿಬ್ಬರ ನಡುವಿನ ಪ್ರಶ್ನೆಯಾಗಿದ್ದು, ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಿ! – ಚೀನಾದ ಸಲಹೆ
ರಷ್ಯಾ ತೈಲ ಸಾಗಣೆ ನೌಕೆಯ ಭಾರತೀಯ ಕ್ಯಾಪ್ಟನ್ ಬಂಧನ; ರಷ್ಯಾ ಆಕ್ರೋಶ
ಭಾರತದ ಮೇಲೆ ದಾಳಿಯಾದರೆ ನಾವು ಭಾರತದೊಂದಿಗೆ ಇರುತ್ತೇವೆ! – ಟ್ರಂಪ್
ಇರಾನ್ ಗೆ 28 ಲಕ್ಷ ಕೋಟಿ ರೂಪಾಯಿ ನೀಡುವ ಸುದ್ದಿ ಸುಳ್ಳು! – Trump On Iran
ಇರಾನ್ಗೆ ಈಗ ಅಣುಬಾಂಬ್ಗಿಂತಲೂ ಹೆಚ್ಚು ಪರಿಣಾಮಕಾರಿಯಾದ ಅಸ್ತ್ರ ಸಿಕ್ಕಿದೆ!