ಭಾರತದ ಭ್ರಷ್ಟ ರಾಜಕಾರಣಿಗಳಿಗೆ ಇಂತಹ ಶಿಕ್ಷೆಯನ್ನು ನೀಡಲಾಗುತ್ತದೆಯೇ ?
ಫ್ರಾನ್ಸನ ೬೬ ವರ್ಷದ ಮಾಜಿ ರಾಷ್ಟ್ರಪತಿ ನಿಕೋಲಸ್ ಸರ್ಕೋಝಿ ಅವರಿಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ದೋಷಿ ಎಂದು ನಿರ್ಧರಿಸಿ ೩ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಫ್ರಾನ್ಸನ ೬೬ ವರ್ಷದ ಮಾಜಿ ರಾಷ್ಟ್ರಪತಿ ನಿಕೋಲಸ್ ಸರ್ಕೋಝಿ ಅವರಿಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ದೋಷಿ ಎಂದು ನಿರ್ಧರಿಸಿ ೩ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಝಾರಖಂಡದಲ್ಲಿ ರೈತರ ಅಂದೋಲನಕ್ಕೆ ಬೆಂಬಲ ನೀಡುವುದಕ್ಕಾಗಿ ಕಾಂಗ್ರೆಸ್ನಿಂದ `ಜನ ಆಕ್ರೋಶ ಸಭೆ’ ಯ ಆಯೋಜನೆ ಮಾಡಲಾಗಿತ್ತು. ಈ ಸಮಯಕ್ಕೆ ವೇದಿಕೆಯ ಮೇಲೆ ನರ್ತಕಿಯರಿಂದ ಹಿಂದಿ ಚಲನಚಿತ್ರಗಳ ಹಾಡುಗಳ ತಾಳಕ್ಕೆ ನೃತ್ಯ ಮಾಡಲಾಯಿತು, ಆಗ ವೇದಿಕೆಯ ಮೇಲೆ ಪಕ್ಷದ ಕೆಲವು ಮಹಿಳಾ ಪದಾಧಿಕಾರಿಗಳೂ ಉಪಸ್ಥಿತರಿದ್ದರು.
ಜಗತ್ತಿನಲ್ಲಿ ಮುಸಲ್ಮಾನರು ಪರಸ್ಪರರಲ್ಲಿ ಹೋರಾಡಿ ಕೊನೆಗೊಳ್ಳುತ್ತ ಹೊರಟಿದ್ದಾರೆ. ಅಲ್ಲಿಯಂತೂ ಹಿಂದೂ ಮತ್ತು ಕ್ರೈಸ್ತರು ಇರುವುದಿಲ್ಲ. ನಾನು ಭಾರತೀಯ ಮುಸಲ್ಮಾನನಾಗಿದ್ದೇನೆ, ಎಂಬುದು ನನಗೆ ಹೆಮ್ಮೆ ಅನಿಸುತ್ತದೆ, ಎಂದು ಕಾಂಗ್ರೆಸ್ ನಾಯಕ ಗುಲಾಮ ನಬಿ ಆಝಾದ್ ಇವರು ರಾಜ್ಯಸಭೆಯಲ್ಲಿ ಪ್ರತಿಪಾದನೆ ಮಾಡಿದರು.
ಇಂದಿನ ಹಿಂದೂ ಸಮಾಜವು ಪೂರ್ಣವಾಗಿ ಕೊಳೆತ್ತಿದ್ದು ಭಾರತದಲ್ಲಿ ಮುಸಲ್ಮಾನರ ಮೇಲೆ ಅನ್ಯಾಯವಾಗುತ್ತಿದೆ, ಎಂದು ಅಲೀಗಡ ಮುಸ್ಲೀಮ ವಿದ್ಯಾ ಪೀಠದ ವಿದ್ಯಾರ್ಥಿ ಶರಜೀಲ ಉಸ್ಮಾನಿ ಇವನು ಪುಣೆಯ ಎಲ್ಗಾರ ಪರಿಷತ್ತಿನಲ್ಲಿ ವಿಷ ಕಕ್ಕಿದನು.
ಜನವರಿ ೨೬ ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ಆಂದೋಲನ ಮಾಡುವ ರೈತರು ಟ್ರ್ಯಾಕ್ಟರ್ ಮೋರ್ಚಾವನ್ನು ತೆಗೆದಿದ್ದರು; ಆದರೆ ಇದರಲ್ಲಿ ಬೃಹತ್ಪ್ರಮಾಣದಲ್ಲಿ ಅವರಿಂದ ಹಿಂಸಾಚಾರವಾಯಿತು. ಇದರಲ್ಲಿ ಇಬ್ಬರು ರೈತರು ಮೃತಪಟ್ಟರೆ, ೧೮ ಪೊಲೀಸರು ಗಾಯಗೊಂಡರು.
ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಸಂಸದ ಮತ್ತು ಕೋಲಕಾತಾ ಉಚ್ಚ ನ್ಯಾಯಾಲಯದ ನ್ಯಾಯವಾದಿ ಕಲ್ಯಾಣ ಬ್ಯಾನರ್ಜಿಯವರು ದೇವಿ ಸೀತಾಮಾತೆಗೆ ಅವಮಾನಿಸಿದ್ದರಿಂದಾಗಿ ಅವರ ವಿರುದ್ಧ ದೂರು ದಾಖಲಿಸಲಾಗಿದೆ.
ಥಿರುವೆಲ್ಲೂರು (ತಮಿಳುನಾಡು) ಎಂಬಲ್ಲಿ ೨೪ ವರ್ಷದ ನರಾಧಮನು ೧೯ ವರ್ಷದ ಯುವತಿಯ ಮೇಲೆ ಬಲಾತ್ಕಾರ ಮಾಡಲು ಪ್ರಯತ್ನಿಸಿದಾಗ ಆ ಯುವತಿಯು ತನ್ನ ರಕ್ಷಣೆಗಾಗಿ ಚೂರಿಯಿಂದ ಆತನ ಕುತ್ತಿಗೆಯ ಮೇಲೆ ಹಲ್ಲೆ ಮಾಡಿ ಕೊಂದಳು.
ಮತಾಂಧರು ಆಂಧ್ರಪ್ರದೇಶದ ಶ್ರೀಶೈಲಮ್ ದೇವಸ್ಥಾನವನ್ನು ವಶಪಡಿಸಿ ಕೊಂಡಿದ್ದಾರೆ, ಎಂದು ಭಾಗ್ಯನಗರದ ಭಾಜಪದ ಶಾಸಕ ಟಿ. ರಾಜಾಸಿಂಹರವರು ಆರೋಪಿಸಿದ್ದಾರೆ. ‘ಇಲ್ಲಿಯ ಗೋಶಾಲೆಯಲ್ಲಿ ಗೋಮಾಂಸಕ್ಕಾಗಿ ಗೋವಿಗಳ ಹತ್ಯೆ ಮಾಡಲಾಗುತ್ತಿದೆ’, ಎಂದು ಸಹ ಅವರು ಹೇಳಿದ್ದಾರೆ.
ದೆಹಲಿಯ ಕುತುಬ ಮಿನಾರ ಪರಿಸರದಲ್ಲಿರುವ ಮಸೀದಿಗಳನ್ನು ೨೭ ಹಿಂದೂ ಮತ್ತು ಜೈನರ ದೇವಸ್ಥಾನಗಳನ್ನು ಕೆಡವಿ ಕಟ್ಟಲಾಗಿದ್ದು ಅಲ್ಲಿ ಪುನಃ ದೇವಸ್ಥಾನಗಳ ಪುನರ್ನಿರ್ಮಾಣ ಮಾಡಬೇಕು, ಎಂದು ಆಗ್ರಹಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ.
ಬ್ರಾಝಿಲ್ನ ಜೋನಾಸ ಮಸೇಟಿಯವರು ಭಾರತದ ಗುರುಕುಲದಲ್ಲಿ ೪ ವರ್ಷಗಳ ಕಾಲ ನೆಲೆಸಿ ವೇದಗಳ ಶಿಕ್ಷಣ ಪಡೆದರು ಮತ್ತು ಈಗ ಅವರು ಬ್ರಾಝಿಲ್ನಲ್ಲಿ ಶ್ರೀಭಗವದ್ಗೀತೆ ಮತ್ತು ವೇದ ಇವುಗಳ ಶಿಕ್ಷಣ ನೀಡುತ್ತಿದ್ದಾರೆ ಎಂದು ಪ್ರಧಾನಿ ಮೋದಿಯವರು ‘ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾಹಿತಿಯನ್ನು ನೀಡಿದರು.