
‘ಮುಂಬರುವ ಆಪತ್ಕಾಲದ ತೀವ್ರತೆಯು ಬಹಳಷ್ಟು ಇರುವುದು, ಎನ್ನುವುದು ಇದುವರೆಗೆ ಅನೇಕ ಮಾಧ್ಯಮಗಳ ಮೂಲಕ ನಮ್ಮ ಮುಂದೆ ಬಂದಿದೆ. ಇಂತಹ ಆಪತ್ಕಾಲವನ್ನು ಕೇವಲ ಸಾಧನೆಯ ಯೋಗ್ಯ ದೃಷ್ಟಿಕೋನದಿಂದಲೇ ಎದುರಿಸಲು ಸಾಧ್ಯವಾಗುತ್ತದೆ. ಇದರ ಅನುಭವವನ್ನು ನಾವು ಕೊರೊನಾ ಅವಧಿಯಲ್ಲಿ ಪಡೆದಿದ್ದೇವೆ. ಹೀಗಿರುವಾಗ, ಮುಂಬರುವ ಆಪತ್ಕಾಲದಲ್ಲಿ ಬಹುಶಃ ಸಾಧನೆಯ ಸಂದರ್ಭದಲ್ಲಿ ಮಾರ್ಗದರ್ಶನ ಮಾಡುವವರು ಯಾರೂ ಲಭ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಆ ಕಾಲದಲ್ಲಿ ‘ಸನಾತನ ಪ್ರಭಾತದಲ್ಲಿನ ಲೇಖನಗಳೇ ಸಾಧನೆಗೆ ಮಾರ್ಗದರ್ಶಕವಾಗಲಿವೆ. ಇದಕ್ಕಾಗಿ ‘ಸನಾತನ ಪ್ರಭಾತದ ಮಾಧ್ಯಮದಿಂದ ಪ್ರಕಟಿಸಲಾದ ಸಾಧನೆಗೆ ಸಂಬಂಧಿಸಿದ ಮಾರ್ಗದರ್ಶನವನ್ನು ಇಂದಿನಿಂದಲೇ ಸಂಗ್ರಹಿಸಿಟ್ಟುಕೊಳ್ಳಿ.
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೨.೬.೨೦೨೬)
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ನಿಧನ ವಾರ್ತೆ
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ದೇಶದ ದುರ್ದಶೆಗೆ ಇದುವೇ ಕಾರಣ !
ರಾಜ್ಯದಾದ್ಯಂತ ಚುರುಕಾದ ಮುಂಗಾರು: ನದಿಗಳ ಮಟ್ಟ ಏರಿಕೆ