ಸಾಧನೆ ಮಾಡದ ಪೊಲೀಸರ ಸ್ಥಿತಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಶ್ರೀರಾಮನಿಗೆ ರಾವಣನು ಶ್ರೀಲಂಕೆಗೆ ಒಯ್ದ ಸೀತೆಯನ್ನು ಹುಡುಕಲು ಸಾಧ್ಯವಾಯಿತು; ಆದರೆ ಪೊಲೀಸರಿಗೆ ಒಂದು ಊರಿನ ಸಾಮಾನ್ಯ ಕಳ್ಳನನ್ನು ಹಿಡಿಯಲೂ ಬರುವುದಿಲ್ಲ !’

ನಿಜವಾದ ಮೇಕ್‌-ಅಪ್‌ !

‘ಬಾಹ್ಯ ಮೇಕ್‌-ಅಪ್‌ ಇತರರನ್ನು ಆಕರ್ಷಿಸಬಹುದಾದರೆ ಆಂತರಿಕ ಮೇಕ್‌-ಅಪ್‌ ಅಂದರೆ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯಿಂದ ಈಶ್ವರನನ್ನು ಅಕರ್ಷಿಸಬಹುದು.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ