
‘ಶ್ರೀರಾಮನಿಗೆ ರಾವಣನು ಶ್ರೀಲಂಕೆಗೆ ಒಯ್ದ ಸೀತೆಯನ್ನು ಹುಡುಕಲು ಸಾಧ್ಯವಾಯಿತು; ಆದರೆ ಪೊಲೀಸರಿಗೆ ಒಂದು ಊರಿನ ಸಾಮಾನ್ಯ ಕಳ್ಳನನ್ನು ಹಿಡಿಯಲೂ ಬರುವುದಿಲ್ಲ !’
ನಿಜವಾದ ಮೇಕ್-ಅಪ್ !
‘ಬಾಹ್ಯ ಮೇಕ್-ಅಪ್ ಇತರರನ್ನು ಆಕರ್ಷಿಸಬಹುದಾದರೆ ಆಂತರಿಕ ಮೇಕ್-ಅಪ್ ಅಂದರೆ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯಿಂದ ಈಶ್ವರನನ್ನು ಅಕರ್ಷಿಸಬಹುದು.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !