ಲಾಹೋರ (ಪಾಕಿಸ್ತಾನ್) – ಲಾಹೋರ ಹೈಕೋರ್ಟ್ ಕ್ರಾಂತಿಕಾರಿ ಭಗತಸಿಂಗ್ ಇವರಿಗೆ ೧೯೩೧ ರಲ್ಲಿ ವಿಧಿಸಿದ ಗಲ್ಲು ಶಿಕ್ಷೆಯ ಪ್ರಕರಣದಲ್ಲಿ ಮರುವಿಚಾರಣೆ ಮಾಡಬೇಕು, ಎಂಬ ಕೋರಿದ್ದ ಅರ್ಜಿಯನ್ನು ತಳ್ಳಿಹಾಕಿತು. ೨೦೧೩ ರಲ್ಲಿ ಈ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ಸಂವಿಧಾನ ಪೀಠಕ್ಕೆ ಕಳುಹಿಸಲಾಗಿತ್ತು. ಈ ಅರ್ಜಿಯಲ್ಲಿ ಭಗತಸಿಂಗ್ ಇವರಿಗೆ ಮರಣೋತ್ತರ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಬೇಕೆಂಬ ಬೇಡಿಕೆಯನ್ನೂ ಸಲ್ಲಿಸಲಾಗಿತ್ತು. ಇದಕ್ಕೆ ನ್ಯಾಯಾಲಯ ಆಕ್ಷೇಪ ವ್ಯಕ್ತ ಪಡಿಸಿದೆ.
ಸನಾತನ ಪ್ರಭಾತ > Post Type > ವಾರ್ತೆಗಳು > ಅಂತರರಾಷ್ಟ್ರೀಯ > ಕ್ರಾಂತಿಕಾರಿ ಭಗತಸಿಂಗ್ ಶಿಕ್ಷೆಯ ಪ್ರಕರಣದಲ್ಲಿ ಮರುವಿಚಾರಣೆಗೆ ಲಾಹೋರ ಹೈಕೋರ್ಟ್ನಿಂದ ನಿರಾಕರಣೆ !
ಕ್ರಾಂತಿಕಾರಿ ಭಗತಸಿಂಗ್ ಶಿಕ್ಷೆಯ ಪ್ರಕರಣದಲ್ಲಿ ಮರುವಿಚಾರಣೆಗೆ ಲಾಹೋರ ಹೈಕೋರ್ಟ್ನಿಂದ ನಿರಾಕರಣೆ !
ಸಂಬಂಧಿತ ಲೇಖನಗಳು
‘ಭಾರತವು ಒಂದು ದುಷ್ಟ ಹಿಂದುತ್ವವಾದಿ ಭಯೋತ್ಪಾದಕ ದೇಶ ಆಗಿರುವುದೆಂದು ಸ್ವೀಕರಿಸಬೇಕಂತೆ ! – ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ ಭುಟ್ಟೊ
`ಭಯೋತ್ಪಾದನೆ ಹಾಗೂ ಅಪಹರಣದ ಅಪಾಯವಿರುವುದರಿಂದ ಜಮ್ಮು- ಕಾಶ್ಮೀರ, ಮಣಿಪುರ ಮತ್ತು ಅಸ್ಸಾಂಗೆ ಹೋಗಬಾರದಂತೆ !’ – ಕೆನಡಾದ ಮಾರ್ಗಸೂಚಿ
ಕೆನಡಾದಲ್ಲಿ ವರ್ಷದಾದ್ಯಂತ ೧೫ ಭಾರತವಿರೋಧಿ ಘಟನೆಗಳು ನಡೆದರೂ ಒಬ್ಬರನ್ನೂ ಬಂಧಿಸಿಲ್ಲ ! – ಕೆನಡಾದ ಭಾರತೀಯ ನಾಗರೀಕರಿಂದ ಟೀಕೆ
ಸಾಮಾಜಿಕ ಮಾಧ್ಯಮಗಳನ್ನು ಬಳಸುವುದಕ್ಕಾಗಿ ವಯೋಮಿತಿ ನಿಶ್ಚಿತಗೊಳಿಸಬೇಕು ! – ಕರ್ನಾಟಕದ ಉಚ್ಚ ನ್ಯಾಯಾಲಯ
ಭಾರತದ ಮೇಲೆ ಹತ್ಯೆ ಆರೋಪ ಹೊರಿಸಿದ ಕೆನಡಾ; ಭಾರತದ ಉನ್ನತ ಅಧಿಕಾರಿಗಳಿಗೆ ದೇಶ ತೊರೆಯುವಂತೆ ಆದೇಶ !
ಕರಿಮಾ ಬಲೂಚ ಹತ್ಯೆಯ ಸಂದರ್ಭದಲ್ಲಿ ಟ್ರುಡೊ ಮೌನ ವಹಿಸಿದ್ದರು ! – ನಿವೃತ್ತ ಕ್ಯಾಪ್ಟನ್ ಅನಿಲ ಗೌರ