
ರಾಜೌರಿ (ಜಮ್ಮು ಕಾಶ್ಮೀರ) – ಇಲ್ಲಿ ೨೪ ಗಂಟೆಗಿಂತಲೂ ಹೆಚ್ಚಿನ ಕಾಲ ಜಿಹಾದಿ ಭಯೋತ್ಪಾದಕರ ಜೊತೆಗೆ ಭದ್ರತಾ ಪಡೆಯೊಂದಿಗೆ ಚಕುಮಕಿ ನಡೆದಿತ್ತು. ಇಲ್ಲಿಯವರೆಗೆ ಈ ಚಕಮಕಿಯಲ್ಲಿ ೨ ಭಯೋತ್ಪಾದಕರು ಹತ್ತರಾಗಿದ್ದಾರೆ ಹಾಗೂ ಭದ್ರತಾ ಪಡೆಯ ೨ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಈ ಚಕಮಕಿಯ ಮೊದಲು ಇಲ್ಲಿ ಶೋಧ ಕಾರ್ಯಾ ನಡೆಯುತ್ತಿರುವಾಗ ಭಯೋತ್ಪಾದಕರು ನಡೆಸಿರುವ ಗುಂಡಿನ ದಾಳಿಯಲ್ಲಿ ಸೈನ್ಯದ ಶ್ವಾನ ಕೆಂಟ್ ಸಾವನ್ನಪ್ಪಿತು. ಕೆಂಟ್ ಶ್ವಾನ ಇದು ಆಕೆಯ ಹ್ಯಾಂಡಲರಿಗೆ (ಪ್ರಾಣಿಗಳಿಗೆ ಪ್ರಶಿಕ್ಷಿತಗೊಳಿಸಿ ಅವುಗಳ ಮೇಲೆ ನಿಯಂತ್ರಣ ಇಡುವವರು) ರಕ್ಷಿಸುವುದಕ್ಕಾಗಿ ತನ್ನ ಪ್ರಾಣ ನೀಡಿರುವುದೆಂದು ಸೈನ್ಯವು ಹೇಳಿದೆ. ಸೈನ್ಯದಿಂದ ಕೆಂಟ್ ಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಸೈನ್ಯದಿಂದ ಕೆಂಟ್ ನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಲಾಯಿತು.

ಈ ವಿಡಿಯೋದಲ್ಲಿ, ಕೆಂಟ್ ಕಾಡಿನಲ್ಲಿ ಅಡಗಿರುವ ನುಸುಳುಕೋರರ ಸುಳಿವು ಹುಡುಕುತ್ತಿತ್ತು. ಆ ಸಮಯದಲ್ಲಿ ಕೆಂಟ್ ಒಂದು ಪೊದೆಯ ಹತ್ತಿರ ನಿಂತಿತು ಅಲ್ಲಿ ಓರ್ವ ನುಸುಳುಕೋರ ಕೈ ಮೇಲೆ ಮಾಡಿ ಹೊರ ಬಂದ ನಂತರ ಕೆಂಟ್ ಬೊಗಳುತ್ತಿತ್ತು ಮತ್ತು ನುಸುಳುಕೋರನ ಮೇಲೆ ಹಾರಿತು. ಅದರ ನಂತರ ಸೈನಿಕರು ಆ ನುಸುಳುಕೊರನನ್ನು ಸುತ್ತುವರೆದರು. ಅದರ ನಂತರ ಕೆಂಟ್ ಅದರ ಪ್ರಶಿಕ್ಷಕನ ಹತ್ತಿರ ಹಿಂತಿರುಗಿತು.
J-K: Army bids sombre farewell to soldier killed in Rajouri encounter
Read @ANI Story | https://t.co/tp7SjJgQDd#Rajouri #wreathlaying #soldier #encounter pic.twitter.com/y35VeEtr5w
— ANI Digital (@ani_digital) September 13, 2023
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ