ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಸಂಶೋಧನೆ

ನವ ದೆಹಲಿ – ಕೊರೊನಾ ವಾಸಿಯಾಗಿರುವ ರೋಗಿಗಳಿಗೆ ಕೊರೋನ ನಂತರ (ಪೋಸ್ಟ್ ಕೋವಿಡ್) ತೊಂದರೆ ಆಯಿತು, ಅವರ ಮೃತ್ಯುವಿನ ಸಾಧ್ಯತೆ ೩ ಪಟ್ಟು ಹೆಚ್ಚಾಗಿದೆ, ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (‘ಐ.ಸಿ.ಎಂ.ಆರ್.’) ನಿಷ್ಕರ್ಷ ತೆಗೆದಿದೆ. ಹಾಗೂ ಕೊರೋನಾ ಸಂಕ್ರಮಣ ಆಗಿರುವ ಶೇಕಡ ೬.೫ ರಷ್ಟು ಮಧ್ಯಮದಿಂದ ಗಂಭೀರ ರೋಗಿಗಳು ವರ್ಷದಲ್ಲಿಯೇ ಮೃತಪಟ್ಟಿದ್ದಾರೆಂದು ನಿಷ್ಕರ್ಷ ತೆಗೆದಿದೆ. ‘ಯಾರಿಗೆ ಕಡಿಮೆ ಪ್ರಮಾಣದಲ್ಲಿ ಸಂಕ್ರಮಣಕ್ಕೆ ಒಳಗಾದರೋ ಅವರಿಗೆ ಈ ನಿಷ್ಕರ್ಷ ಅನ್ವಯಿಸುವುದಿಲ್ಲ’, ಹೀಗೆ ಐ.ಸಿ.ಎಂ.ಆರ್. ಗೆ ಸಂಬಂಧಿತ ಓರ್ವ ಹಿರಿಯ ಅಧಿಕಾರಿ ಹೇಳಿದರು. ೩೧ ಆಸ್ಪತ್ರೆಗಳಲ್ಲಿನ ೧೪ ಸಾವಿರದ ೪೧೯ ರೋಗಿಗಳ ಸಂಶೋಧನೆಯಿಂದ ಈ ನಿಷ್ಕರ್ಷ ತೆಗೆಯಲಾದಿಗೆ. ‘ಇಂಡಿಯನ್ ಎಕ್ಸ್ಪ್ರೆಸ್’ ಇದರ ಸಂದರ್ಭದಲ್ಲಿ ವಾರ್ತೆ ಪ್ರಸಾರ ಮಾಡಿದೆ.
कोरोना संक्रमण होने के पहले ही वैक्सीन लगवाने वाले लोगों को लॉन्ग कोविड के लक्षणों से 60% प्रोटेक्शन मिला है। कोरोना से ठीक होने वालों या नेगेटिव हुए मरीजों को महीनों बाद भी लक्षण महसूस हुए। ICMR की स्टडी में ये खुलासा हुआ है। #COVID19 #Vaccine https://t.co/iyb2wGxUAT
— Dainik Bhaskar (@DainikBhaskar) August 22, 2023
೧. ಈ ಸಂಶೋಧನೆಯಿಂದ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ೬೦ ವಯಸ್ಸಿನ ಮೇಲ್ಪಟ್ಟ ಪುರುಷರಲ್ಲಿ ವರ್ಷದಲ್ಲಿ ಮೃತ್ಯುವಿನ ಅಪಾಯ ಹೆಚ್ಚಾಗಿತ್ತು. ಕೊರೊನಾದಿಂದ ವಾಸಿ ಆದ ನಂತರ ಯಾರು ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದರೂ, ಅವರ ಮೃತ್ಯುವಿನ ಅಪಾಯ ಶೇಕಡ ೪೦ ರಷ್ಟು ಕಡಿಮೆ ಆಗಿತ್ತು.
೨. ಐ.ಸಿ.ಎಂ.ಆರ್.ನ ಅಧಿಕಾರಿಗಳು, ಕೊರೊನಾದ ಜೊತೆಗೆ ಬೇರೆ ಕಾಯಿಲೆ ಇರುವ ರೋಗಿಗಳ ಸಾವು ಕೋವಿಡದಿಂದ ಸಂಭವಿಸುತ್ತದೆ. ಇದರ ಅರ್ಥ ಪಿತ್ತಕೋಶ ಮತ್ತು ಮೂತ್ರಪಿಂಡಕ್ಕೆ ಸಂಬಂಧ ಪಟ್ಟ ಕಾಯಿಲೆಗಳಲ್ಲಿ ಜನರು ಹೆಚ್ಚಿನ ಕಾಳಜಿ ವಹಿಸುವುದು ಅವಶ್ಯಕವಾಗಿದೆ.
೩. ಕೊರೋನಾದ ಸಂಕ್ರಮಣದಿಂದ ದೀರ್ಘಕಾಲದವರೆಗೆ ಉರಿ, ಅನೇಕ ಅವಯವಗಳ ನಿಷ್ಕ್ರಿಯತೆ, ಶ್ವಾಸಕೋಶದ ನಿಷ್ಕ್ರಿಯತೆಯಿಂದ ಈ ಸಾವು ಆಗಿರಬಹುದು, ಎಂದೂ ಕೂಡ ಈ ಸಂಶೋಧನೆಯಲ್ಲಿ ಹೇಳಲಾಗಿದೆ.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಆಂಧ್ರಪ್ರದೇಶದಲ್ಲಿ ೨೦ ದಿನಗಳಲ್ಲಿ ಕೊರೊನಾದ ೧೨ ಹೊಸ ರೋಗಿಗಳು ಪತ್ತೆ! : Corona
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ