
ಲಲಿತಪುರ (ಉತ್ತರ ಪ್ರದೇಶ) – ಇಲ್ಲಿನ ತಾಲಬೆಹಾಟನಲ್ಲಿ ಶ್ರೀ ಹನುಮಾನ ವಿಗ್ರಹವನ್ನು ಧ್ವಂಸಗೊಳಿಸಲಾಗಿದೆ. ಈ ಪ್ರಕರಣದಲ್ಲಿ ಆಸಿಫ ಖಾನ್ ಮತ್ತು ಅಮೀರ ಖಾನ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ಮೂರನೇ ಆರೋಪಿ ನಾಸಿರ ಖಾನ್ ತಲೆಮರೆಸಿಕೊಂಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಅಗಾರಿಯಾ ಅವರು ಪೊಲೀಸರಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ಅಪರಾಧ ದಾಖಲಿಸಿಕೊಂಡು ತಕ್ಷಣ ತನಿಖೆ ಆರಂಭಿಸಿದ್ದಾರೆ. ಆರೋಪಿಗಳು ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಕುಡಿದ ಮತ್ತಿನಲ್ಲಿ ದೇವಸ್ಥಾನಕ್ಕೆ ಹಾನಿ ಮಾಡಿರುವುದಾಗಿ ಹೇಳಿದ್ದಾನೆ. (ಮುಸಲ್ಮಾನರು ಕುಡಿದ ಮತ್ತಿನಲ್ಲಿ ದೇವಸ್ಥಾನಕ್ಕೆ ನುಗ್ಗಿ ಹೇಗೆ ಧ್ವಂಸ ಮಾಡುತ್ತಾರೆ ? ಆ ಸ್ಥಿತಿಯಲ್ಲಿ ಮಸೀದಿಯನ್ನು ಏಕೆ ಧ್ವಂಸ ಮಾಡಲು ಅನಿಸುವುದಿಲ್ಲ ? ಇದರಿಂದ ಅವರಲ್ಲಿನ ಹಿಂದೂ ದ್ವೇಷದ ಮಾನಸಿಕತೆಯು ಕಂಡುಬರುತ್ತದೆ ! – ಸಂಪಾದಕರು) ಧ್ವಂಸಗೊಂಡ ವಿಗ್ರಹವು ಮಹಾರಾಜ ಮರ್ದನಸಿಂಗ ಅವರ ಕೋಟೆಯಲ್ಲಿರುವ ದೇವಾಲಯದಲ್ಲಿದೆ. ಪೊಲೀಸರ ತಂಡವು ನಾಸಿರ ಖಾನ್ ನಿಗೆ ಹುಡುಕಾಟ ನಡೆಸುತ್ತಿದೆ.
ललितपुर के किले में घुसकर तोड़ दी बजरंग बली की मूर्ति, मोहम्मद आसिफ और आमिर गिरफ्तार: UP पुलिस को नासिर की तलाश#UP #Templehttps://t.co/xg1Jg4qTyG
— ऑपइंडिया (@OpIndia_in) August 9, 2023
ಸಂಪಾದಕೀಯ ನಿಲುವುವಿಗ್ರಹ ಭಂಜಕ ಮುಹಮ್ಮದ ಘೋರಿಯ ವಂಶಸ್ಥ ಇನ್ನೂ ಭಾರತದಲ್ಲಿ ಮುಕ್ತವಾಗಿ ತಿರುಗಾಡುತ್ತಿದ್ದಾರೆ, ಎಂಬುದನ್ನು ಗಮನಿಸಿ. ಅವರ ಮೇಲೆ ಅಂಕುಶ ಇಡಲು ಸರಕಾರ ಏನಾದರೂ ಕ್ರಮ ಕೈಗೊಳ್ಳುತ್ತದೆಯೇ ? |
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ