೧. ಜಾತ್ಯತೀತರು ಈಗೇಕೆ ಸುಮ್ಮನಿದ್ದಾರೆ ?
ಬರೇಲಿ (ಉತ್ತರಪ್ರದೇಶ) ಇಲ್ಲಿನ ಮಸೀದಿಯೊಂದರ ಹತ್ತಿರ ಕಾವಡ ಯಾತ್ರಿಕರ ಮೇಲೆ ಭಾರೀ ಮಟ್ಟದಲ್ಲಿ ಕಲ್ಲು ತೂರಾಟ ನಡೆಸಲಾಯಿತು. ಈ ಪ್ರಕರಣದಲ್ಲಿ ಪೊಲೀಸರು ಮಾಜಿ ನಗರಸೇವಕ ಉಸ್ಮಾನ ಅಲ್ವಿ ಇವನನ್ನು ಬಂಧಿಸಿದ್ದಾರೆ. ಅವನೇ ಕಾವಡ ಯಾತ್ರಿಕರಿಗೆ ಜೀವ ಬೆದರಿಕೆಯೊಡ್ಡಿದ್ದನು.
೨. ಇಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಯಾವಾಗ ?
ಕೇರಳ ವಿಧಾನಸಭೆಯ ಅಧ್ಯಕ್ಷ ಎ.ಎನ್. ಶಮಸೀರ ಇವರು ಕಾರ್ಯಕ್ರಮವೊಂದರಲ್ಲಿ ‘ಗಜಮುಖ ಇರುವ ಭಗವಾನ ಶ್ರೀಗಣೇಶ, ಇದೊಂದು ದಂತಕಥೆಯಾಗಿದೆ, ಎಂದು ಹೇಳಿಕೆ ನೀಡಿದ್ದರು. ಅವರ ವಿರುದ್ಧ ಭಾಜಪ ಮತ್ತು ವಿಹಿಂಪ ಇವು ಪೊಲೀಸರಲ್ಲಿ ದೂರು ದಾಖಲಿಸಿವೆ.
೩. ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ತಿಳಿಯಿರಿ !
ಕೇರಳದ ಕಾಂಞಗಾಡನಲ್ಲಿ ‘ಇಂಡಿಯನ್ ಯುನಿಯನ್ ಮುಸ್ಲೀಮ ಲೀಗ್ನ ಯುವ ಶಾಖೆ ಹೊರಡಿಸಿದ ಸಮಾನ ನಾಗರಿಕ ಕಾನೂನಿನ ವಿರುದ್ಧದ ಮೆರವಣಿಗೆಯಲ್ಲಿ ಹಿಂದೂ ಗಳನ್ನು ಕೊಲ್ಲುವ ಘೋಷಣೆಯನ್ನು ನೀಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
೪. ಇದು ಮತಾಂಧರ ಓಲೈಕೆಯೇ ?
‘ಕರ್ನಾಟಕದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ನಡೆದ ಗಲಭೆಗಳಲ್ಲಿ ಬಂಧಿಸಲಾಗಿದ್ದ ನಿರಪರಾಧಿ ಯುವಕರ ಮೇಲಿನ ಖಟ್ಲೆಗಳನ್ನು ಪುನಃ ಪರಿಶೀಲಿಸಿ ನಿಯಮಕ್ಕನುಸಾರ ಅವರ ಮೇಲಿನ ಅಪರಾಧಗಳನ್ನು ಹಿಂತೆಗೆದುಕೊಳ್ಳಿರಿ ಎಂದು ಗೃಹಸಚಿವ ಜಿ. ಪರಮೇಶ್ವರ ಇವರು ಸೂಚನೆ ನೀಡಿದ್ದಾರೆ.
೫. ಕಾಂಗ್ರೆಸ್ ನಾಯಕರ ಹಿಂದೂದ್ವೇಷವನ್ನು ತಿಳಿಯಿರಿ !
ಯುದ್ಧ ಮತ್ತು ಪ್ರೇಮ ಇದರಲ್ಲಿ ಎಲ್ಲವೂ ಕ್ಷಮ್ಯವಾಗಿ ರುತ್ತದೆ. ಭಗವಾನ ಶ್ರೀಕೃಷ್ಣನೂ ರುಕ್ಮಿಣಿಯೊಂದಿಗೆ ಓಡಿ ಹೋಗಿದ್ದನು, ಎಂದು ಅಸ್ಸಾಂನ ಕಾಂಗ್ರೆಸ್ ಪ್ರದೇಶಾಧ್ಯಕ್ಷ ಭೂಪೆನ್ ಬೊರಾ ಇವರು ‘ಲವ್ ಜಿಹಾದ್ ಬಗ್ಗೆ ಹೇಳಿದ್ದಾರೆ.
೬. ಮುಸಲ್ಮಾನ ವಿದ್ಯಾರ್ಥಿಗಳ ಸರ್ವಧರ್ಮಸಮಭಾವವನ್ನು ತಿಳಿಯಿರಿ !
ಅಲ್ವರ್ (ರಾಜಸ್ಥಾನ) ಇಲ್ಲಿಯ ಶಾಲೆಗೆ ಹಿಂದೂ ವಿದ್ಯಾರ್ಥಿಯು ಹಣೆಗೆ ತಿಲಕ ಹಚ್ಚಿ ಬಂದನೆಂದು, ಇತರ ಮುಸಲ್ಮಾನ ವಿದ್ಯಾರ್ಥಿಗಳು ಅವನನ್ನು ಥಳಿಸಿದ್ದಾರೆ ಹಾಗೆಯೇ ಅವನಿಗೆ ಇಸ್ಲಾಂ ಧರ್ಮವನ್ನು ಸ್ವೀಕರಿಸದಿದ್ದರೆ ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದಾರೆ.
೭. ಈ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು !
ದೆಹಲಿ, ಬಿಹಾರ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಮತಾಂಧ ಮುಸಲ್ಮಾನರು ಮೊಹರಮ್ ಮೆರವಣಿಗೆಯ ಸಮಯದಲ್ಲಿ ಹಿಂಸಾಚಾರ ನಡೆಸಿದರು. ಕಾವಡ ಯಾತ್ರಿಕರ ಮೇಲೆಯೂ ದಾಳಿ ನಡೆಸಲಾಯಿತು. ಅಲ್ಲದೆ ಭಾರೀ ಮಟ್ಟದಲ್ಲಿ ಧ್ವಂಸ ಮಾಡಲಾಯಿತು.

ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಾರತ-ಪಾಕ್ ಗಡಿಯಲ್ಲಿರುವ ಅಕ್ರಮ ಮಸೀದಿಗಳು ಮತ್ತು ದರ್ಗಾಗಳನ್ನು ಧ್ವಂಸಗೊಳಿಸುವ ವಿರುದ್ಧದ ಅರ್ಜಿಗಳನ್ನು ರಾಜಸ್ಥಾನ ಹೈಕೋರ್ಟ್ ವಜಾ : Illigal Masjids around Indo-Pak border
ಮುಸ್ಲಿಮರು ತಮ್ಮ ಪೂರ್ವಜರ ಪರಂಪರೆಯನ್ನು ಸ್ವೀಕರಿಸಿದರೆ, ಅವರಿಗೆ ಹಿಂದೂ ರಾಷ್ಟ್ರದಲ್ಲಿ ಯಾವುದೇ ಅಪಾಯವಿರುವುದಿಲ್ಲ!