
ಕಾಶ್ಮೀರದಲ್ಲಿ ಹಿಂದೂಗಳನ್ನು ಮಾತ್ರವಲ್ಲ ಮುಸಲ್ಮಾನರನ್ನೂ ಹತ್ಯೆ ಮಾಡಿದ್ದಾರೆ ಎಂದು ‘ಜಾತ್ಯತೀತವಾದಿಗಳು (ಅಧರ್ಮವಾದಿಗಳು) ಉದ್ದೇಶಪೂರ್ವಕವಾಗಿ ಹೇಳುವ ಮೂಲಕ ನರಮೇಧದ ಗಾಂಭೀರ್ಯವನ್ನು ಕಮ್ಮಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ೧೯೯೦ ರಿಂದ ಕಾಶ್ಮೀರದಲ್ಲಿ, ಹಿಂದೂ ನರಮೇಧದ ೨೨ ದೊಡ್ಡ ಘಟನೆಗಳು ನಡೆದಿವೆ. ೨೦೧೯ ರಿಂದ ೨೨ ಹಿಂದೂಗಳನ್ನು ಹುಡುಕಿ ಕೊಲ್ಲಲಾಯಿತು. ಈ ಸಂದರ್ಭದಲ್ಲಿ ೫ ಲಕ್ಷ ಹಿಂದೂಗಳು ಕಾಶ್ಮೀರದಿಂದ ನಿರಾಶ್ರಿತರಾಗಿದ್ದಾರೆ ಎಂಬುದನ್ನು ಗಮನಿಸಬೇಕು. ನರಮೇಧವನ್ನು ನಿರಾಕರಿಸಿದಾಗ ಅದು ಅದರ ಪುನರಾವರ್ತನೆ ಆಗುತ್ತದೆ, ಇದು ದೊಡ್ಡ ಗಂಡಾಂತರವಾಗಿದೆ. ಆದ್ದರಿಂದ ಕಾಶ್ಮೀರಿ ಹಿಂದೂ ಹತ್ಯಾಕಾಂಡ ಮಸೂದೆಯನ್ನು (ಜಿನೋಸೈಡ್) ದೇಶಾದ್ಯಂತ ಪೂರ್ಣವಾಗಿಜಾರಿಗೊಳಿಸಬೇಕು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಕಾಶ್ಮೀರಿ ಯುವಕನನ್ನು ‘ಹನಿ ಟ್ರ್ಯಾಪ್’ನಲ್ಲಿ ಸಿಲುಕಿಸಿ ಆತನಿಂದ ಗೌಪ್ಯ ಮಾಹಿತಿ ಪಡೆಯುವ ಪಾಕಿಸ್ತಾನದ ಸಂಚು ವಿಫಲ ! : Pakistani HoneyTrap Failed
‘ಕುರಿ ಕಡಿಯುತ್ತಿರುವುದನ್ನು ನೋಡಿದ್ದೀಯಾ ?’, ಎಂದು ಕೇಳುತ್ತಾ ಮುಸ್ಲಿಮರಿಂದ ಹಿಂದೂ ಯುವಕನ ಕೊಲೆ !
ದಾಪೋಲಿಯ ಗೋವಾ ಕೋಟೆಯಲ್ಲಿ 15 ಕ್ಕೂ ಹೆಚ್ಚು ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವಕರ ಮೇಲೆ ಮಾರಣಾಂತಿಕ ಹಲ್ಲೆ: Muslims attack Hindu youths
ಚೀನಾ ಮತ್ತು ಪಾಕಿಸ್ತಾನದ ಜಮ್ಮು-ಕಾಶ್ಮೀರ ಕುರಿತಾದ ಜಂಟಿ ಹೇಳಿಕೆಯನ್ನು ತಿರಸ್ಕರಿಸಿದ ಭಾರತ
ಠಾಣೆ : ಬಕ್ರೀದ್ ಕುರಿತ ವಿವಾದದಲ್ಲಿ ಅಬ್ದುಲ್ ರಹೀಮ್ ಶೇಖ್ ನಿಂದ ಹಿಂದೂವಿನ ಮೇಲೆ ದಾಳಿ!