ರಾಜ್ಯದಲ್ಲಿ ಕಲಂ 356 ಜಾರಿ ಗೊಳಿಸಿ ! – ಅಂಜನಿ ಪುತ್ರ ಸೇನಾ, ಕೊಲಕಾತಾ

ಶ್ರೀ. ಸುರೇಂದ್ರ ಕುಮಾರ ವರ್ಮಾ

ಬಂಗಾಲ – ತೃಣಮೂಲ ಕಾಂಗ್ರೆಸ್ ನಡೆಸಿದ ಭೀಕರ ಹಿಂಸಾಚಾರದ ಬಗ್ಗೆ ಅಂಜನಿ ಪುತ್ರ ಸೇನೆಯ ಸಂಸ್ಥಾಪಕ ಹಾಗೂ ಸಚಿವ ಶ್ರೀ. ಸುರೇಂದ್ರ ಕುಮಾರ ವರ್ಮಾ ಇವರು ರಾಜ್ಯದಲ್ಲಿ ಪ್ರಜಾಪ್ರಭುತ್ವವನ್ನು ಕಾಪಾಡಲು ರಾಜ್ಯ ಸರಕಾರವನ್ನು ವಿಸರ್ಜಿಸಿ ಕಲಂ 356 ಅಂದರೆ ರಾಜ್ಯಪಾಲ ಆಡಳಿತ ಜಾರಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ಅವರು ‘ಸನಾತನ ಪ್ರಭಾತ’ಗೆ ಈ ಕುರಿತು ಮಾಹಿತಿ ನೀಡಿದರು.