ಸರ್ವೋಚ್ಚ ನ್ಯಾಯಾಲಯದಿಂದ ಒಂದು ವಾರಕ್ಕಾಗಿ ಮಧ್ಯಂತರ ಜಾಮೀನು ಮಂಜೂರು

ನವದೆಹಲಿ – ಇಲ್ಲಿ ಜುಲೈ 1 ರಂದು ತಡರಾತ್ರಿ ನಡೆದಿರುವ ವಿಚಾರಣೆಯಲ್ಲಿ ಸರ್ವೋಚ್ಚ ನ್ಯಾಯಾಲಯದಿಂದ ೩ ನ್ಯಾಯಾಧೀಶರನ್ನು ಒಳಗೊಂಡ ಖಂಡ ಪೀಠವು ಹಿಂದೂ ದ್ವೇಷಿ ಸಾಮಾಜಿಕ ಕಾರ್ಯಕರ್ತೆ ತಿಸ್ತಾ ಸೆಟಲವಾಡ್ ಇವರ ಜಾಮೀನು ಅರ್ಜಿ ತಿರಸ್ಕರಿಸುತ್ತಾ ಇತ್ತೀಚಿಗೆ ಅವರಿಗೆ ಪೊಲೀಸರಿಗೆ ಶರಣಾಗಲು ಆದೇಶ ನೀಡಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು. ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯದಿಂದ ನೀಡಿರುವ ಮೇಲಿನ ನಿರ್ಣಯದಿಂದ ಸೆಟಲವಾಡ್ ಇವರಿಗೆ ತತ್ಕಾಲಿನ ಬಂಧನದಿಂದ ಸಂರಕ್ಷಣೆ ಸಿಕ್ಕಿದೆ. ಅವರ ಮೇಲೆ ೨೦೦೨ ರಲ್ಲಿ ನಡೆದಿರುವ ಗುಜರಾತ ಗಲಭೆಯಲ್ಲಿ ನಿರಪರಾಧಿ ವ್ಯಕ್ತಿಗಳನ್ನು ಸುಳ್ಳು ಆರೋಪದಲ್ಲಿ ಸಿಲುಕಿಸಿರುವ ಆರೋಪ ಇದೆ. ಈ ಪ್ರಕರಣದಲ್ಲಿ ಜೂನ್ ೨೫, ೨೦೨೨ ರಂದು ಅವರಿಗೆ ಬಂದಿಸಲಾಗಿತ್ತು, ಹಾಗೂ ಸಪ್ಟೆಂಬರ್ ೨೦೨೨ ರಲ್ಲಿ ಅವರಿಗೆ ಜಾಮೀನು ಮಂಜೂರ ಮಾಡಲಾಗಿತ್ತು.
तीस्ता सीतलवाड़ के मामले पर अब सुप्रीम कोर्ट की बड़ी बेंच आज रात 9.15 बजे करेगी सुनवाई।
गुजरात हाईकोर्ट से ज़मानत याचिका खारिज होने के बाद सीतलवाड़ को सुप्रीम कोर्ट से भी फिलहाल कोई राहत नहीं मिली है।
गुजरात HC से ज़मानत याचिका खारिज होते ही सीतलवाड़ ने SC में अर्ज़ी दाखिल की…
— News Tak (@newstakofficial) July 1, 2023
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram
ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ರಾಜೀನಾಮೆ : Champat Rai Resignation
‘ಜೀವೋತ್ತಮ ವಿದ್ಯಾಪೀಠಂ’ ಸನಾತನ ಧರ್ಮದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ! – ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case