ಸರ್ವೋಚ್ಚ ನ್ಯಾಯಾಲಯದಿಂದ ಒಂದು ವಾರಕ್ಕಾಗಿ ಮಧ್ಯಂತರ ಜಾಮೀನು ಮಂಜೂರು

ನವದೆಹಲಿ – ಇಲ್ಲಿ ಜುಲೈ 1 ರಂದು ತಡರಾತ್ರಿ ನಡೆದಿರುವ ವಿಚಾರಣೆಯಲ್ಲಿ ಸರ್ವೋಚ್ಚ ನ್ಯಾಯಾಲಯದಿಂದ ೩ ನ್ಯಾಯಾಧೀಶರನ್ನು ಒಳಗೊಂಡ ಖಂಡ ಪೀಠವು ಹಿಂದೂ ದ್ವೇಷಿ ಸಾಮಾಜಿಕ ಕಾರ್ಯಕರ್ತೆ ತಿಸ್ತಾ ಸೆಟಲವಾಡ್ ಇವರ ಜಾಮೀನು ಅರ್ಜಿ ತಿರಸ್ಕರಿಸುತ್ತಾ ಇತ್ತೀಚಿಗೆ ಅವರಿಗೆ ಪೊಲೀಸರಿಗೆ ಶರಣಾಗಲು ಆದೇಶ ನೀಡಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು. ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯದಿಂದ ನೀಡಿರುವ ಮೇಲಿನ ನಿರ್ಣಯದಿಂದ ಸೆಟಲವಾಡ್ ಇವರಿಗೆ ತತ್ಕಾಲಿನ ಬಂಧನದಿಂದ ಸಂರಕ್ಷಣೆ ಸಿಕ್ಕಿದೆ. ಅವರ ಮೇಲೆ ೨೦೦೨ ರಲ್ಲಿ ನಡೆದಿರುವ ಗುಜರಾತ ಗಲಭೆಯಲ್ಲಿ ನಿರಪರಾಧಿ ವ್ಯಕ್ತಿಗಳನ್ನು ಸುಳ್ಳು ಆರೋಪದಲ್ಲಿ ಸಿಲುಕಿಸಿರುವ ಆರೋಪ ಇದೆ. ಈ ಪ್ರಕರಣದಲ್ಲಿ ಜೂನ್ ೨೫, ೨೦೨೨ ರಂದು ಅವರಿಗೆ ಬಂದಿಸಲಾಗಿತ್ತು, ಹಾಗೂ ಸಪ್ಟೆಂಬರ್ ೨೦೨೨ ರಲ್ಲಿ ಅವರಿಗೆ ಜಾಮೀನು ಮಂಜೂರ ಮಾಡಲಾಗಿತ್ತು.
तीस्ता सीतलवाड़ के मामले पर अब सुप्रीम कोर्ट की बड़ी बेंच आज रात 9.15 बजे करेगी सुनवाई।
गुजरात हाईकोर्ट से ज़मानत याचिका खारिज होने के बाद सीतलवाड़ को सुप्रीम कोर्ट से भी फिलहाल कोई राहत नहीं मिली है।
गुजरात HC से ज़मानत याचिका खारिज होते ही सीतलवाड़ ने SC में अर्ज़ी दाखिल की…
— News Tak (@newstakofficial) July 1, 2023
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !