
ಪ್ರತಿಭಾವಂತ ಮತ್ತು ಚಾರಿತ್ರ್ಯಸಂಪನ್ನ ಹಿಂದೂನಿಷ್ಠರ ಸಂಘಟನೆಯಾಗಿರುವ ಈ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವವನ್ನು ನಕ್ಷತ್ರಪುಂಜಕ್ಕೆ ಹೋಲಿಸಬಹುದು. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಈ ನಕ್ಷತ್ರಪುಂಜವನ್ನು ಸಾಧನೆಯೆಂಬ ಜ್ಞಾನದಿಂದ ಬೆಳಗಿಸುವ ಏಕೈಕ ಸ್ವಯಂಪ್ರಕಾಶಿ ಸೂರ್ಯರಾಗಿದ್ದಾರೆ. ನಾನು ಅವರ ಚರಣಗಳಲ್ಲಿ ನಮಸ್ಕರಿಸುತ್ತೇನೆ. ಇಲ್ಲಿ ನೇರೆದಿರುವ ಸಂತರು ಮತ್ತು ಸದ್ಗುರುಗಳು ಈ ನಕ್ಷತ್ರಪುಂಜದಲ್ಲಿ ಸಪ್ತರ್ಷಿಗಳ ರೂಪದಲ್ಲಿ ಬೇರೆ ಬೇರೆ ಸ್ಥಳದಲ್ಲಿದ್ದಾರೆ. ಹೇಗೆ ತೇಜಸ್ವಿ ಧ್ರುವನಕ್ಷತ್ರ ಸ್ಥಿರವಾಗಿದ್ದು ರಾತ್ರಿಯಲ್ಲಿ ಮಾರ್ಗ ತೋರಿಸಿದಂತೆ ಈ ಅಧಿವೇಶನಕ್ಕೆ ಸದ್ಗುರು ಡಾ. ಚಾರುದತ್ತ ಪಿಂಗಳೆ, ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ ಈ ಸಂತರ ಸಮೂಹ ಈ ಅಧಿವೇಶನಕ್ಕೆ ಆಧ್ಯಾತ್ಮಿಕ ಮಟ್ಟದಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಚಂದ್ರನ ಶೀತಲತೆಯು ಸಹ ಅಷ್ಟೇ ಮಹತ್ವದಾಗಿದೆ. ಅದರಂತೆಯೇ ವಿನಮ್ರ ಸ್ವಭಾವ ಮತ್ತು ಚಾರಿತ್ರ್ಯವಂತರಾಗಿರುವ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರು ಮತ್ತು ಸನಾತನದ ಸಾಧಕರು ಈ ಮಹೋತ್ಸವದ ಆರಂಭದಿಂದಲೂ ಆಹಾರ, ವಾಹನ, ವಸತಿಯ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಚಿತ್ರೀಕರಣದ ಮೂಲಕ ಈ ಮಹೋತ್ಸವವನ್ನು ಇಡೀ ಜಗತ್ತಿಗೆ ಸಾರುತ್ತಿದ್ದಾರೆ. ಅವರೆಲ್ಲರಿಗೂ ನಾವು ಅಭಿನಂದನೆ ಸಲ್ಲಿಸೋಣ. ಎಲ್ಲಕ್ಕಿಂತ ಮುಖ್ಯವಾಗಿ, ಈ ಮಹೋತ್ಸವಕ್ಕೆ ವಿವಿಧ ಪ್ರಾಂತ್ಯಗಳಿಂದ ಬರುವ ಹಿಂದೂತ್ವನಿಷ್ಠರು ಈ ನಕ್ಷತ್ರಪುಂಜದಲ್ಲಿನ ಹೊಳೆಯುವ ನಕ್ಷತ್ರಗಳಾಗಿದ್ದಾರೆ !
– ಶ್ರೀ. ಕಮಲೇಶ ಕಟಾರಿಯಾ, ಅಧ್ಯಕ್ಷ, ‘ಸಂಕಲ್ಪ ಹಿಂದೂ ರಾಷ್ಟ್ರ ಅಭಿಯಾನ’, ಛತ್ರಪತಿ ಸಂಭಾಜಿನಗರ
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers