ದರ್ಗಾದ ಅರ್ಜಿದಾರರನ್ನು ಛೀಮಾರಿ ಹಾಕಿದ ಮುಂಬಯಿ ಉಚ್ಚ ನ್ಯಾಯಾಲಯ !

ಮುಂಬಯಿ – ಕೊಲ್ಲಾಪುರದಲ್ಲಿರುವ ವಿಶಾಲಗಡ ಪರಿಸರದ ದರ್ಗಾದಲ್ಲಿ ಈ ಹಿಂದೆ ನಡೆಯುತ್ತಿರುವ ಪ್ರಾಣಿಬಲಿ ಪದ್ಧತಿಯನ್ನು ನಿಷೇಧಿಸಲಾಗಿದೆ. ಪ್ರಾಣಿಬಲಿಯ ನಿಷೇಧದ ಆದೇಶವನ್ನು ಸ್ಥಗಿತಗೊಳಿಸಲು ದರ್ಗಾದ ವಿಶ್ವಸ್ಥ ಮಂಡಳಿಯವರು ಅರ್ಜಿಯನ್ನು ದಾಖಲಿಸಿದ್ದರು. ಇದಕ್ಕೆ ಮುಂಬಯಿ ಉಚ್ಚ ನ್ಯಾಯಾಲಯವು ನಿರಾಕರಿಸಿದೆ. ಮುಂಬಯಿ ಉಚ್ಚ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ಈ ಸಂದರ್ಭದಲ್ಲಿ ಜುಲೈ 5ರ ವರೆಗೆ ಉತ್ತರಿಸುವಂತೆ ಆದೇಶಿಸಿದೆ.
#BombayHighCourt seeks state’s response on Durgah trust’s plea to continue age old practice of animal sacrifice within Vishalgad Fort precinct in Kolhapur. Set aside ban. #BombayHighCourt #AnimalSacrifice https://t.co/LaZgEDbjS0
— Live Law (@LiveLawIndia) June 15, 2023
ಈ ಸಂದರ್ಭದ ಅರ್ಜಿಯ ಬಗ್ಗೆ ವಿವರಣೆಯನ್ನು ನೀಡುವಾಗ ನ್ಯಾಯಾಲಯವು, `’ಇದಕ್ಕೆ ಧಾರ್ಮಿಕ ಬಣ್ಣವನ್ನು ಬಳಿಯಬೇಡಿರಿ. ವಿಶಾಲಗಡ ಪರಿಸರದಲ್ಲಿ ಪ್ರಾಣಿಗಳ ಈ ರೀತಿ ನಿಯಮಬಾಹಿರ ಹತ್ಯೆಗೆ ಅನುಮತಿ ನೀಡಲು ಸಾಧ್ಯವಿಲ್ಲ. ಈ ಹಬ್ಬದ ಆಯೋಜಕರು ಸಾರ್ವಜನಿಕ ಸ್ವಚ್ಛತೆಯ ಅರಿವನ್ನು ಇಟ್ಟುಕೊಳ್ಳಬೇಕು” ಎಂದು ಹೇಳಿದೆ.
`ಕಟ್ಟರ ಹಿಂದುತ್ವವಾದಿ ಸಂಘಟನೆಗಳು ಉದ್ದೇಶಪೂರ್ವಕವಾಗಿ ವಾತಾವರಣವನ್ನು ಹಾಳು ಮಾಡುತ್ತಿದ್ದಾರಂತೆ !’ – ದರ್ಗಾದ ವಿಶ್ವಸ್ಥರ ಹುರುಳಿಲ್ಲದ ಆರೋಪಸರಕಾರ ಹೇರಿರುವ ಈ ನಿಷೇಧ ಕೇವಲ ರಾಜಕೀಯ ಉದ್ದೇಶದಿಂದ ಕೂಡಿದೆ. ಮೂಲದಲ್ಲಿ ಈ ಧಾರ್ಮಿಕ ಪದ್ಧತಿ ಹಿಂದೂ-ಮುಸಲ್ಮಾನ ಏಕತೆಯು ಪೀಳಿಗೆಗಳಿಂದ ಮುಂದುವರಿದಿರುವಾಗ ಈಗ ಅಕಸ್ಮಿಕವಾಗಿ ವಿಶ್ವ ಹಿಂದೂ ಪರಿಷತ್ತು, ಬಜರಂಗದಳ, ರಾಷ್ಟ್ರೀಯ ಸ್ವಯಂಸೇವಕ ಸಂಘಗಳಂತಹ ಕಟ್ಟರ ಹಿಂದುತ್ವನಿಷ್ಠ ಸಂಘಟನೆಗಳು ಉದ್ದೇಶಪೂರ್ವಕ ವಾತಾವರಣವನ್ನು ಹಾಳು ಮಾಡುತ್ತಿವೆ. ಈ ಕಾರಣದಿಂದಲೇ ಸರಕಾರ ಈ ನಿಷೇಧವನ್ನು ಹೇರಿದೆಯೆಂದು ನೇರವಾಗಿ ಆರೋಪಿಸುತ್ತಾ, ಹಜರತ ಪೀ ರಮಲಿಕ ರೇಹಾನ ಮಿರಾ ಸಾಹೆಬ ದರ್ಗಾ ವಿಶ್ವಸ್ಥರು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ದೂರನ್ನು ದಾಖಲಿಸಿದ್ದಾರೆ. `ಪರಮೇಶ್ವರನಿಗಾಗಿ ಬಲಿ ನೀಡುವ ಹೆಸರಿನಲ್ಲಿ ಪಶುಪಕ್ಷಿಗಳ ಕಾನೂನುಬಾಹಿರ ಹತ್ಯೆಗಳಿಗೆ ಈ ಬಾರಿ ನಿಷೇಧ ವಿಧಿಸಲಾಗಿದೆ’ ಎಂದು ಪುರಾತತ್ವ ಇಲಾಖೆಯ ಉಪನಿರ್ದೇಶಕರು ತಮ್ಮ ಆದೇಶದಲ್ಲಿ ಹೇಳಿದ್ದಾರೆ. ಹಾಗೆಯೇ ಸ್ಥಳೀಯ ಅಧಿಕಾರಿಗಳು ಈ ನಿಷೇಧದ ಆದೇಶವನ್ನು ಜಾರಿಗೊಳಿಸಿದ್ದಾರೆ. (ದರ್ಗಾದಲ್ಲಿ ಪರಮೇಶ್ವರನಿಗಾಗಿ ಅಲ್ಲ, ಯಾರ ದರ್ಗಾ ಇದೆಯೋ, ಅವರಿಗಾಗಿ ಬಲಿ ನೀಡಲಾಗುತ್ತಿರಬಹುದು. ಪುರಾತತ್ವ ಇಲಾಖೆಯು `ಪರಮೇಶ್ವರ’ ಈ ಶಬ್ದಪ್ರಯೋಗವನ್ನು ಮಾಡಿ ಏಕೆ ದಿಕ್ಕು ತಪ್ಪಿಸಿದರು ?- ಸಂಪಾದಕರು) |
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!