ಗಾಝಿಯಾಬಾದ ಮತ್ತು ಮುಂಬ್ರಾದಲ್ಲಿನ ಆನ್ ಲೈನ್ `ಆಟದ ಜಿಹಾದ್’ ಪ್ರಕರಣ
(`ಆಟದ ಜಿಹಾದ್ ’ ಎಂದರೆ ಆನ್ ಲೈನ್ ಆಟಗಳ ಮಾಧ್ಯಮದಿಂದ ಹಿಂದೂಗಳ ಬ್ರೈನ್ ವಾಷ್ ಮಾಡಿ ಅವರನ್ನು ಮತಾಂತರಗೊಳಿಸುವುದು)

ಮುಂಬ್ರಾ(ಠಾಣೆ ಜಿಲ್ಲೆ ) – ಗಾಝಿಯಾಬಾದ ಮತ್ತು ಮುಂಬ್ರಾದಲ್ಲಿನ ಆನ್ ಲೈನ್ `ಆಟದ ಜಿಹಾದ್ ’ ದ ಪ್ರಕರಣದಲ್ಲಿ ಪೊಲೀಸರಿಗೆ ಅಲಿಬಾಗದಿಂದ ಬಂಧಿಸಲಾಗಿರುವ ಆರೋಪಿ ಶಹಾನವಾಜ ಮಕಸೂದ ಖಾನನ ಮೊಬೈಲ್ ನಲ್ಲಿ 30 ಪಾಕಿಸ್ತಾನಿ ಜನರ ಮೊಬೈಲಸಂಖ್ಯೆ ಸಿಕ್ಕಿದೆ. ಅವನು 6 ಇ- ಮೇಲ್ ವಿಳಾಸವನ್ನು ಉಪಯೋಗಿಸುತ್ತಿದ್ದನು ಮತ್ತು ಅದರಲ್ಲಿ ಒಂದು ಇ-ಮೇಲ್ ವಿಳಾಸದ ಮೇಲೆ ಪಾಕಿಸ್ತಾನದಿಂದ ಬಂದಿರುವ ಇ-ಮೇಲ್ ಕಂಡುಬಂದಿದೆಯೆಂದು ಉತ್ತರಪ್ರದೇಶ ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ. ಪಾಕಿಸ್ತಾನಿ ವ್ಯಕ್ತಿಗಳ ಮೊಬೈಲ ಕ್ರಮಾಂಕಗಳ ವಿಷಯದಲ್ಲಿ ಏನಾದರೂ ಆಕ್ಷೇಪಾರ್ಹ ಕಂಡುಬಂದರೆ, ಪೊಲೀಸರು ಶಾಹನವಾಜ ವಿರುದ್ಧ ರಾಷ್ಟ್ರೀಯ ಭದ್ರತಾ ಕಾನೂನಿನ ಅಡಿಯಲ್ಲಿ ಕ್ರಮ ಕೈಕೊಳ್ಳುವ ಸಾಧ್ಯತೆಯಿದೆ.
ಶಹಾನವಾಜನ ಮೇಲೆ ಆಟದ ಮಾಧ್ಯಮದಿಂದ 400 ಹಿಂದೂ ಹುಡುಗರನ್ನು ಮತಾಂತರಗೊಳಿಸಿರುವ ಆರೋಪವಿದೆ. ಮುಂಬ್ರಾದಲ್ಲಿ ಶಹಾನವಾಜನು ನಕಲು `ಯೂಸರ ಐ.ಡಿ(ಖಾತೆ) ರಚಿಸಿ ಅವುಗಳ ಮಾಧ್ಯಮದಿಂದ ಅವನು ಸಂಬಂಧಿಸಿದ ಆಟವನ್ನು ಪಡೆದುಕೊಳ್ಳುತ್ತಿದ್ದನು ಮತ್ತು ಸೋತ ಹುಡುಗರಿಗೆ ಸೋಲಬಾರದೆಂದು ಆಮಿಷವನ್ನು ತೋರಿಸಿ ಕಲಮಾಗಳನ್ನು ಓದಲು ಒತ್ತಾಯಪಡಿಸುತ್ತಿದ್ದನು. ಮತಾಂತರದ ಯಾವುದೇ ದೂರು ಬಂದಿಲ್ಲವೆಂದು ಮುಂಬ್ರಾ ಪೊಲೀಸರು ಹೇಳಿದ್ದಾರೆ. (ದೂರು ಬಂದಿಲ್ಲವೆಂದರೆ ಮತಾಂತರವಾಗಿಲ್ಲ ಎಂದರ್ಥವಲ್ಲ ಎನ್ನುವುದನ್ನು ಪೊಲೀಸರು ಗಮನಕ್ಕೆ ತೆಗೆದುಕೊಳ್ಳಬೇಕು- ಸಂಪಾದಕರು)
ಸಂಪಾದಕೀಯ ನಿಲುವುಇದರ ಬಗ್ಗೆ ರಾಷ್ಟ್ರವಾದಿ ಕಾಂಗ್ರೆಸ್ಸಿನ ಮುಂಬ್ರಾದ ಶಾಸಕ ಜಿತೇಂದ್ರ ಆವ್ಹಾಡರು ಏನು ಹೇಳಲಿಕ್ಕಿದೆ ? |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ