ಇಂತಹ ಕೃತ್ಯ ಮಾಡುವವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು !

ತಿರುಪತ್ತೂರ (ತಮಿಳುನಾಡು) – ಇಲ್ಲಿ ಗೋಕುಲ ಹೆಸರಿನ 30 ವರ್ಷದ ವ್ಯಕ್ತಿಯು ಪ್ರೇಯಸಿಯೊಂದಿಗೆ ಜಗಳವಾದ ಬಳಿಕ ಸಿಟ್ಟಿನಲ್ಲಿ ರೇಲ್ವೆ ಸಿಗ್ನಲ್ ಬಾಕ್ಸ ಹಾನಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ರೇಲ್ವೆ ಅಧಿಕಾರಿಗಳು ಇಲ್ಲಿ ರೇಲ್ವೆ ಹಳಿಯ ತಪಾಸಣೆ ನಡೆಸಿದಾಗ ಸಿಗ್ನಲ್ ಬಾಕ್ಸ ಕೆಟ್ಟಿರುವುದು ಕಂಡು ಬಂದಿತು. ರೇಲ್ವೆ ಪೊಲೀಸರು ಘಟನಾಸ್ಥಳದಲ್ಲಿ ಗೋಕುಲನನ್ನು ಮದ್ಯಪಾನ ಸೇವಿಸಿರುವ ಸ್ಥಿತಿಯಲ್ಲಿ ನೋಡಿದರು. ಅವನ ವಿಚಾರಣೆ ನಡೆಸಿದಾಗ ಅವನು ಮೊದಲು ಸಿಗ್ನಲ್ ಬಾಕ್ಸ ಕೆಡಿಸಿರುವುದನ್ನು ನಿರಾಕರಿಸಿದನು. ಆದರೆ ತದನಂತರ ಬಾಕ್ಸ ಕೆಡಿಸಿರುವುದಾಗಿ ಒಪ್ಪಿಕೊಂಡನು. ಪ್ರೇಯಸಿಯೊಂದಿಗೆ ನಡೆದ ಜಗಳದಲ್ಲಿ ಸಿಟ್ಟಿನಲ್ಲಿ ಅವನು ಆ ರೀತಿ ಮಾಡಿರುವುದಾಗಿ ಹೇಳಿದನು.
A 30-year-old man in Tamil Nadu’s Tirupattur allegedly damaged the railway signal box in a fit of rage after a fight with his girlfriend.
(@PramodMadhav6) #TamilNadu #news https://t.co/9jEmA8ymCw— IndiaToday (@IndiaToday) June 7, 2023
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein