ಇಂತಹ ಕೃತ್ಯ ಮಾಡುವವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು !

ತಿರುಪತ್ತೂರ (ತಮಿಳುನಾಡು) – ಇಲ್ಲಿ ಗೋಕುಲ ಹೆಸರಿನ 30 ವರ್ಷದ ವ್ಯಕ್ತಿಯು ಪ್ರೇಯಸಿಯೊಂದಿಗೆ ಜಗಳವಾದ ಬಳಿಕ ಸಿಟ್ಟಿನಲ್ಲಿ ರೇಲ್ವೆ ಸಿಗ್ನಲ್ ಬಾಕ್ಸ ಹಾನಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ರೇಲ್ವೆ ಅಧಿಕಾರಿಗಳು ಇಲ್ಲಿ ರೇಲ್ವೆ ಹಳಿಯ ತಪಾಸಣೆ ನಡೆಸಿದಾಗ ಸಿಗ್ನಲ್ ಬಾಕ್ಸ ಕೆಟ್ಟಿರುವುದು ಕಂಡು ಬಂದಿತು. ರೇಲ್ವೆ ಪೊಲೀಸರು ಘಟನಾಸ್ಥಳದಲ್ಲಿ ಗೋಕುಲನನ್ನು ಮದ್ಯಪಾನ ಸೇವಿಸಿರುವ ಸ್ಥಿತಿಯಲ್ಲಿ ನೋಡಿದರು. ಅವನ ವಿಚಾರಣೆ ನಡೆಸಿದಾಗ ಅವನು ಮೊದಲು ಸಿಗ್ನಲ್ ಬಾಕ್ಸ ಕೆಡಿಸಿರುವುದನ್ನು ನಿರಾಕರಿಸಿದನು. ಆದರೆ ತದನಂತರ ಬಾಕ್ಸ ಕೆಡಿಸಿರುವುದಾಗಿ ಒಪ್ಪಿಕೊಂಡನು. ಪ್ರೇಯಸಿಯೊಂದಿಗೆ ನಡೆದ ಜಗಳದಲ್ಲಿ ಸಿಟ್ಟಿನಲ್ಲಿ ಅವನು ಆ ರೀತಿ ಮಾಡಿರುವುದಾಗಿ ಹೇಳಿದನು.
A 30-year-old man in Tamil Nadu’s Tirupattur allegedly damaged the railway signal box in a fit of rage after a fight with his girlfriend.
(@PramodMadhav6) #TamilNadu #news https://t.co/9jEmA8ymCw— IndiaToday (@IndiaToday) June 7, 2023
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ